ಉಪ್ಪು ದೀಪ ಹಚ್ಚುವವರು ಈ ತಪ್ಪು ಮಾಡಿದರೆ ಖಂಡಿತ ಧನ ನಷ್ಟವಾಗುತ್ತದೆ!

Astrology

ಉಪ್ಪಿನ ದೀಪ ಹಚ್ಚುವುದರಿಂದ ಯಾವುದೇ ರೀತಿಯ ತೊಂದರೆ ಇಲ್ಲಾ. ಸರಿಯಾದ ರೀತಿಯಲ್ಲಿ ಉಪ್ಪಿನ ದೀಪರಾಧನೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಕೆಲವರಿಗೆ ಫಲಿತಾಂಶ ಬೇಗ ಸಿಗುತ್ತದೆ ಇನ್ನು ಕೆಲವರಿಗೆ ತಡವಾಗಿ ಫಲಿತಾಂಶ ಸಿಗುತ್ತದೆ. ಇದರಿಂದ ನಿಮಗೆ ಒಳ್ಳೆಯದು ಕಂಡಿತ ಆಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapಪ್

ನೀವು ಏನಾದರು ಸಂಕಲ್ಪ ಮಾಡಿಕೊಂಡು ಉಪ್ಪಿನ ದೀಪವನ್ನು ಹಚ್ಚುವುದಾದರೆ 8 ಶುಕ್ರವಾರ ಹಚ್ಚಬೇಕು. ಈ 8 ವಾರ ಯಾವುದೇ ಕಾರಣಕ್ಕೂ ಮಾಂಸಹರವನ್ನು ಸೇವನೆ ಮಾಡಬಾರದು ಮತ್ತು ಮನೆಯಲ್ಲಿ ಕೂಡ ಮಾಡಬಾರದು. ಆದಷ್ಟು ವ್ರತಕ್ಕೆ ಅಂತಾನೆ ಉಪ್ಪನ್ನು ತೆಗೆದುಕೊಳ್ಳಿ. ಅಡುಗೆ ಮನೆಯಲ್ಲಿ ಬಳಸುವ ಉಪ್ಪನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬೇಡಿ

ಇನ್ನು ಈ ದೀಪಕ್ಕೆ ತುಪ್ಪ ಅಥವ ಎಳ್ಳು ಎಣ್ಣೆಯನ್ನು ಬಳಸಬೇಕು. ಇನ್ನು ಈ ದೀಪವನ್ನು ಹಚ್ಚುವಾಗ ಮಣ್ಣಿನ ದೀಪವನ್ನು ಬಳಸಬೇಕು. ದೀಪಕ್ಕೆ ಬಳಸಿದ ಉಪ್ಪನ್ನು ಅಡುಗೆಗೆ ಬಳಸದೆ ವಿಸರ್ಜನೆ ಮಾಡಬೇಕು. ಆದಷ್ಟು ಈ ಉಪ್ಪನ್ನು ಹರಿಯುವ ನೀರಿಗೆ ಹಾಕಿದರೆ ಒಳ್ಳೆಯದು. ಸರಿಯಾದ ಕ್ರಮದಲ್ಲಿ ಉಪ್ಪಿನ ದೀಪವನ್ನು ಹಚ್ಚಿದರೆ ಖಂಡಿತ ಉತ್ತಮ ಫಲ ನಿಮಗೆ ಸಿಗುತ್ತದೆ.

Leave a Reply

Your email address will not be published. Required fields are marked *