ಮೇ 16ನೇ ತಾರೀಕು ವರ್ಷದ ಮೊದಲ ಚಂದ್ರ ಗ್ರಹಣ ಈ ರಾಶಿಯವರಿಗೆ ಅದೃಷ್ಟ!

Written by Anand raj

Published on:

ಮೇ 16ನೇ ತಾರೀಕು ವಿಶೇಷವಾದ ಚಂದ್ರಗ್ರಹಣ ಬರಲಿದೆ. ಇದು 7 ತಿಂಗಳ ಪೂರ್ಣ ತಿಥಿಯಲ್ಲಿ ನಡೆಯುವಂತಹ ಚಂದ್ರಗ್ರಹಣ ವಾಗಿದೆ. ಇದರಲ್ಲಿ ಸೂರ್ಯ-ಚಂದ್ರ ಶನಿ ಹಾಗೂ ಮಂಗಳ ಯುತಿ ಕೂಡ ಇರುತ್ತದೆ. ಈ ಚಂದ್ರಗ್ರಹಣದಲ್ಲಿ ಮಂಗಳ ಸ್ಥಾನದಲ್ಲಿ ಇರುತ್ತದೆ. ಈ ಕಾರಣದಿಂದ ಇದು ಭಯಂಕರ ಚಂದ್ರಗ್ರಹಣ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಒಂದೊಂದು ರಾಶಿಗೆ ಒಂದೊಂದು ರೀತಿಯ ಫಲಗಳನ್ನು ಕೊಡುತ್ತೆ ಎಂದು ಹೇಳಲಾಗುತ್ತದೆ. ಇದಕ್ಕೆ 4 ರಾಶಿಯವರಿಗೆ ವಿಶೇಷವಾದ ಫಲಗಳು ಸಿಗುತ್ತದೆ ಎಂದು ಹೇಳಲಾಗುತ್ತದೆ ಹಾಗೂ ಇವರ ಅದೃಷ್ಟವೇ ಈ ಒಂದು ಗ್ರಹಣದಿಂದ ಬದಲಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಒಂದು ಚಂದ್ರಗ್ರಹಣ ಯಾಕೆ ವಿಶೇಷ ಎಂದರೆ ಈ ವರ್ಷದ ಮೊದಲ ಚಂದ್ರಗ್ರಹಣ ವಾಗಿದೆ. ಈ ಒಂದು ಚಂದ್ರಗ್ರಹಣ 16ನೇ ತಾರೀಕು ಸೋಮವಾರ ಬೆಳಗ್ಗೆ 7:28ರಿಂದ 11:25 ರವರೆಗೆ ಇರುತ್ತದೆ. ಈ ಒಂದು ಗ್ರಹಣದ ಸೂತಕ 9 ಗಂಟೆ ಮುಂಚೆ ಸೂತಕ ಕಾಲ ಶುರುವಾಗುತ್ತದೆ. ಈ ಒಂದು ಗ್ರಹಣದ ಪ್ರಭಾವ ಭಾರತದ ಮೇಲು ಇರುವುದರಿಂದ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

1, ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವನೆ ಮಾಡಬಾರದು. ವಿಶೇಷವಾಗಿ ಗರ್ಭಿಣಿಯರು ಮತ್ತು ವಯಸ್ಸಾದವರು ಏನನ್ನು ಕೂಡ ಸೇವನೆ ಮಾಡಬಾರದು.2, ಈ ಸಮಯದಲ್ಲಿ ಯಾವುದೇ ಶುಭಕಾರ್ಯವನ್ನು ಕೂಡ ಮಾಡಬಾರದು.3, ಗ್ರಹಣ ಮುಗಿದ ನಂತರ ಅಗತ್ಯ ಇರುವವರಿಗೆ ಏನಾದರೂ ದಾನವನ್ನು ಮಾಡಿ.4, ಗ್ರಹಣದ ಸಮಯದಲ್ಲಿ ನಿಮ್ಮ ಮನೆಯಲ್ಲಿ ದೇವರ ಸಾಮಾಗ್ರಿಗಳನ್ನು ಮುಟ್ಟಬಾರದು. ಗ್ರಹಣ ಮುಗಿದನಂತರ ಎಲ್ಲಾ ದೇವರ ಸಾಮಾಗ್ರಿಗಳನ್ನು ತೊಳೆದು ನೀವು ಪೂಜೆಯನ್ನು ಮಾಡಬೇಕಾಗುತ್ತದೆ.ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ.

5, ಗ್ರಹಣದ ಸಮಯದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಜಪ ಮಾಡಿದರೆ ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.ಇನ್ನು ಗ್ರಹಣದ ಸಮಯದಲ್ಲಿ ಈ 4 ರಾಶಿಯವರಿಗೆ ವಿಶೇಷವಾದ ಫಲಗಳು ಸಿಗುತ್ತದೆ. ಆ ರಾಶಿಗಳು ಯಾವುದೆಂದರೆ

1,ಮೇಷ ರಾಶಿ-ಹಣಕ್ಕೆ ಸಂಬಂಧಪಟ್ಟ ಸಾಕಷ್ಟು ಸಮಸ್ಯೆಗಳು ನಿಮಗೆ ಕಡಿಮೆಯಾಗಲಿದೆ. ವಿಶೇಷವಾಗಿ ಸಾಕಷ್ಟು ಆರ್ಥಿಕ ಪರಿಸ್ಥಿತಿಯಲ್ಲಿ ವೃದ್ಧಿ ಕೂಡ ಆಗುತ್ತದೆ. ಸಾಕಷ್ಟು ಕಡೆಯಿಂದ ನಿಮಗೆ ಸಿಹಿ ಸುದ್ದಿಗಳು ಬರುತ್ತದೆ. ಈ ಒಂದು ಸುದ್ದಿ ನಿಮ್ಮ ಜೀವನವನ್ನು ಬದಲಾಯಿಸುವ ಸಾಧ್ಯತೆ ಇದೆ. ವ್ಯಾಪಾರ-ವ್ಯವಹಾರದಲ್ಲಿ ನಷ್ಟಗಳು ಕಡಿಮೆಯಾಗಿ ಲಾಭ ಹೆಚ್ಚಾಗಲಿದೆ. ಈ ಒಂದು ಗ್ರಹಣ ನಿಮಗೆ ಸಾಕಷ್ಟು ಅದೃಷ್ಟವನ್ನು ತಂದುಕೊಡುತ್ತದೆ.ನಿಮಗೆ ಯಾವುದೇ ಕಾರಣಕ್ಕೂ ಕಷ್ಟ ಎನ್ನುವುದು ಆಗುವುದಿಲ್ಲ.

2, ಕುಂಭ ರಾಶಿ-ಈ ಗ್ರಹಣದ ನಂತರ ಸಾಕಷ್ಟು ವಿಚಾರದಲ್ಲಿ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ನಿಮಗೆ ಹೊಸ ಜವಾಬ್ದಾರಿ ಸಿಗುತ್ತದೆ.ಬ್ಯಾಂಕ್ ನಲ್ಲಿ ಲೋನ್ ಗೆ ಟ್ರೈ ಮಾಡುತ್ತಿದರೆ ಅದು ಕೂಡ ಸಿಗುತ್ತದೆ. ಇದರಿಂದ ಒಳ್ಳೆಯ ಲಾಭ ಕೂಡ ಆಗುವ ಸಾಧ್ಯತೆ ಇದೆ.ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು. ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆ.

3, ಕನ್ಯಾ ರಾಶಿ-ವಿಶೇಷವಾಗಿ ಈ ಒಂದು ಗ್ರಹಣದಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಉನ್ನತಿ ಎನ್ನುವುದು ಆಗುತ್ತದೆ.ನಿಮ್ಮ ಜೀವನದಲ್ಲಿ ಹಣದ ಕೊರತೆ ಕಡಿಮೆಯಾಗುತ್ತದೆ. ಈ ಒಂದು ಬದಲಾವಣೆ ಗ್ರಹಣದ ನಂತರ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

4, ಮಿಥುನ ರಾಶಿ-ಈ ರಾಶಿಯವರು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಸಂತಾನ ಪ್ರಾಪ್ತಿ ಇಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ಕೆಲಸ ಮಾಡುವ ಜಾಗದಲ್ಲಿ ಮೇಲಾಧಿಕಾರಿಗಳೊಂದಿಗೆ ಬಂಡಿಂಗ್ ಎನ್ನುವುದು ಚೆನ್ನಾಗಿರುತ್ತದೆ.ಇದರಿಂದ ನಿಮಗೂ ಮತ್ತು ಅವರಿಗೂ ಕೂಡ ಲಾಭವಾಗುತ್ತದೆ. ಹಣಕ್ಕೆ ಸಂಬಂಧಪಟ್ಟ ಸಾಕಷ್ಟು ವಿಷಯಗಳಲ್ಲಿ ಒಳ್ಳೆಯದಾಗುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಉನ್ನತಿ ಎನ್ನುವುದು ಆಗುತ್ತದೆ. ಸಮಾಜದಲ್ಲಿ ಒಳ್ಳೆಯ ಗೌರವ ಎನ್ನುವುದು ಸಿಗುತ್ತದೆ. ಇನ್ನು ಧನುಸ್ಸು ರಾಶಿ ಹಾಗೂ ವೃಶ್ಚಿಕ ರಾಶಿಯವರಿಗೆ ಕೂಡ ಗ್ರಹಣದ ನಂತರ ಕೆಟ್ಟದ್ದು ಆಗುವ ಸಾಧ್ಯತೆ ಇರುತ್ತದೆ.ಈ ಸಮಯದಲ್ಲಿ ಯಾರಿಗೂ ಕೂಡ ನೀವು ಹಣವನ್ನು ಕೊಡಬಾರದು. ಒಂದು ವೇಳೆ ಹಣವನ್ನು ಕೊಟ್ಟರೆ ಅದು ಮರಳಿ ಬರುವ ಸಾಧ್ಯತೆ ಇರುವುದಿಲ್ಲ.

Related Post

Leave a Comment