ಜೂನ್ 24ರಂದು ಭಯಂಕರ ಹುಣ್ಣಿಮೆ ಇದೆ!ಈ ಹುಣ್ಣಿಮೆ ಮುಗಿಯುತ್ತಿದ್ದಂತೆ 7 ರಾಶಿಯವರಿಗೆ ಶಿವಪಾರ್ವತಿ ಕೃಪೆ ರಾಜಯೋಗ ಆರಂಭ.

Written by Anand raj

Published on:

ಸಾಮಾನ್ಯವಾಗಿ ದೇವರ ಕೃಪೆ ಸಕಲ ಮಾನವ ಸಂಕುಲಗಳ ಮೇಲೆ ಇದ್ದೇ ಇರುತ್ತದೆ.ಇನ್ನು ಈ ರೀತಿ ದೇವರ ಅನುಗ್ರಹ ಸಿಗುವ ಸಮಯದಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಜಯವನ್ನು ಸಾಧಿಸುತ್ತೇವೆ.ಇನ್ನು ನಮ್ಮ ಜಾತಕದಲ್ಲಿ ಇರುವಂಥ ಕೆಲವು ದೋಷಗಳಿಂದ ನಾವು ಯಾವುದೇ ಕೆಲಸವನ್ನು ಮಾಡಿದರೂ ಅದರಲ್ಲಿ ಸೋಲನ್ನು ಕಾಣುತ್ತಿರುತ್ತೇವೆ ಆದರೆ ಈ ರೀತಿ ಕಷ್ಟಗಳು ಬಂದಂತಹ ಸಮಯದಲ್ಲಿ ನಾವು ಆ ಕಷ್ಟಗಳನ್ನು ಮೆಟ್ಟಿನಿಂತು ಗೆಲ್ಲಬೇಕು ಯಾಕೆಂದರೆ ಜೀವನದಲ್ಲಿ ಕಷ್ಟ ಪಟ್ಟರೆ ಸುಖಕ್ಕೆ ಬೆಲೆ.ಇನ್ನೂ ಬರೋಬ್ಬರಿ 500 ವರ್ಷಗಳ ನಂತರ ಈ 5 ರಾಶಿಯವರ ಮೇಲೆ ಪರ ಶಿವನ ಕೃಪೆ ದೊರೆಯಲಿದೆ.
ಆದ್ದರಿಂದ ಈ ಎಲ್ಲಾ ರಾಶಿಯವರು ತಾವು ಅಂದುಕೊಂಡಿರುವ ಕೆಲಸಗಳಲ್ಲಿ ಜಯ ಸಾಧಿಸಿ ತಮ್ಮ ಕಷ್ಟಗಳು ಎಲ್ಲವನ್ನೂ ತೊರೆಯಲಿದ್ದಾರೆ.ಹಾಗಾದರೆ ಮಹಾ ಶಿವನ ಕೃಪೆಗೆ ಪಾತ್ರರಾಗುತ್ತಿರುವ ಆ 5 ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮಕರ ರಾಶಿ ಮತ್ತು ಮೀನ ರಾಶಿ:ಈ ವರ್ಷದಲ್ಲಿ ಈ ರಾಶಿಯವರು ಬಹಳ ಅದೃಷ್ಟವನ್ನು ಪಡೆಯಲಿದ್ದಾರೆ.ಮಹಾ ಶಿವನ ಆಶೀರ್ವಾದ ಈ 2 ರಾಶಿಯವರ ಮೇಲೆ ಇರುವುದರಿಂದ ಆರ್ಥಿಕವಾಗಿ ಸದೃಢರಾಗುತ್ತಾರೆ ಹಾಗೂ ಯಾವುದೇ ಕೆಲಸವನ್ನು ಮಾಡಿದರು ಅದರಲ್ಲಿ ಜಯವನ್ನು ಸಾಧಿಸಲಿದ್ದಾರೆ.ಇವರಿಗೆ ಜೀವನದಲ್ಲಿ ಬಂದ ಎಂತಹದ್ದೇ ತೊಂದರೆಗಳನ್ನು ಇವರು ಬಗೆಹರಿಸಿಕೊಳ್ಳಲಿದ್ದಾರೆ.ಇನ್ನು ಮುಂದೆ ಜೀವನದ ಅತ್ಯಂತ ಸುಖಕರವಾದ ಹೊಸದಾದ ಜೀವನಕ್ಕೆ ಕಾಲಿಡಲಿದ್ದಾರೆ.

ಮಿಥುನ ರಾಶಿ :ಈ ರಾಶಿಯವರು ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಜೀವನದಲ್ಲಿ ಮುಂದೆ ಬಂದಿರುತ್ತಾರೆ.ಆದರೆ ಇವರು ಇಷ್ಟು ದಿನಗಳ ವರೆಗೂ ಪಟ್ಟಂತಹ ಕಷ್ಟಕ್ಕೆ ಈಗ ಒಳ್ಳೆಯ ಕಾಲ ಬಂದಿದೆ. ಪರಶಿವನ ಕೃಪೆಯಿಂದ ಇನ್ನು ಮುಂಬರುವ ದಿನಗಳಲ್ಲಿ ನೀವು ಪಟ್ಟಿರುವ ಎಲ್ಲಾ ಕಷ್ಟಗಳಿಗೂ ಬಡ್ಡಿ ಸಮೇತ ಖುಷಿಯನ್ನು ಪಡೆಯಲಿದ್ದಾರೆ.ಇನ್ನು ನೀವು ಯಾವುದೇ ಕೆಲಸ ಕಾರ್ಯ ದಲ್ಲಿ ಮಾಡಬೇಕೆಂದಿದ್ದರೂ ಇದು ಒಳ್ಳೆಯ ಸಮಯ.ಈ ರೀತಿ ಸಮಯಕ್ಕೆ ಸರಿಯಾಗಿ ಕೆಲಸವೆಲ್ಲವೂ ಆಗುವುದರಿಂದ ನಿಮ್ಮ ಜೀವನದಲ್ಲಿ ಖುಷಿ ಉನ್ಮಾದ ಹೆಚ್ಚಾಗುತ್ತದೆ.ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ.ಮನೆಯಲ್ಲಿ ಶುಭಕಾರ್ಯ ಜರುಗಲಿದೆ.

ಸಿಂಹ ರಾಶಿ:ಈ ರಾಶಿಯವರಿಗೆ ಪರ ಶಿವನ ಕೃಪೆಯಿಂದ ಧನಲಾಭ ಅತಿ ಹೆಚ್ಚಾಗಿ ಬರಲಿದೆ.ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯಲಿದ್ದಾರೆ.ಇನ್ನು ಇವರ ಮನೆಯಲ್ಲಿ ಮತ್ತು ಮನಸ್ಸಿನಲ್ಲಿ ಶಾಂತಿಯ ವಾತಾವರಣ ಸೃಷ್ಟಿಯಾಗಲಿದೆ.ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ “ಓಂ ನಮಃ ಶಿವಾಯ” ಎಂದು ಕಾಮೆಂಟ್ ಮಾಡಿ ತಿಳಿಸಿ.ತುಲಾ ರಾಶಿ:ನೀವು ಮಾಡುತ್ತಿರುವ ಕೆಲಸಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಕೆಲಸದ ಒತ್ತಡಗಳು ಹೆಚ್ಚಾಗಿದ್ದರೂ ಪ್ರತಿ ಕೆಲಸದಲ್ಲಿ ಯಶಸ್ಸನ್ನು ಕಾಣಲಿದ್ದೀರಿ.ಇನ್ನು ಇಂದಿನಿಂದ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ.

ವೃಶ್ಚಿಕ ರಾಶಿ:ಈ ರಾಶಿಯವರಿಗೆ ಶುಭ ಸಮಯ ಆರಂಭವಾಗಿದೆ. ಮುಖ್ಯವಾಗಿ ಜೀವನದಲ್ಲಿ ಒಳ್ಳೆಯ ಬದಲಾವಣೆಗಳನ್ನು ನೀವು ಕಾಣಲಿದ್ದೀರಿ. ಶುಭಕಾರ್ಯಗಳು ನೆರವೇರಲಿವೆ.ನಾಳೆಯಿಂದ ಈ ರಾಶಿಯವರಿಗೆ ದೈವ ಬಲ ಹೆಚ್ಚಾಗಲಿದೆ.ಅಂದುಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ.ಆದಷ್ಟು ಶತ್ರುಗಳಿಂದ ದೂರ ಉಳಿಯುವುದು ಒಳ್ಳೆಯದು.ಕನ್ಯಾ ರಾಶಿ:ಈ ರಾಶಿಗೆ ಬುಧ ಗ್ರಹದ ಸಂಚಾರದಿಂದ ಈ ರಾಶಿಯವರಿಗೆ ಅದ್ಭುತವಾದ ಅದೃಷ್ಟ ಆರಂಭ.ಇಂದಿನಿಂದ ಇವರು ಊಹಿಸಲಾಗದ ರೀತಿಯಲ್ಲಿ ಧನ ಲಾಭವನ್ನು ಕಾಣುತ್ತಾರೆ.ಮುಖ್ಯವಾಗಿ ಬುಧಗ್ರಹದ ಸಂಚಾರ ಬದಲಾವಣೆಯಿಂದ ಈ ರಾಶಿಯವರಿಗೆ ದೈವ ಬಲ ಹೆಚ್ಚಾಗಲಿದೆ.ದೇವರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿದೆ. ಇನ್ನು ನೀವು ಅಂದುಕೊಂಡ ಕೆಲಸಗಳನ್ನು ಸಕಾಲದಲ್ಲಿ ಪೂರ್ತಿ ಮಾಡುತ್ತೀರ.ಇಲ್ಲಿಯವರೆಗೂ ನಿಮ್ಮನ್ನು ಕೀಳಾಗಿ ನೋಡುತ್ತಿದ್ದ ಜನರು ನಿಮ್ಮನ್ನು ಗುರುತಿಸಲಿದ್ದಾರೆ .

ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment