ಏಪ್ರಿಲ್ 30 ಇಂದು ಭಾನುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ರಾಜಯೋಗ ಗಜಕೇಸರಿ ಯೋಗ!

Written by Anand raj

Published on:

ಇಂದು ಏಪ್ರಿಲ್ 30ನೇ ತಾರೀಕು ಬಹಳ ಶುಭವಾದಂತಹ ಭಾನುವಾರ. ನಾಳೆಯ ಭಾನುವಾರದಿಂದ ಈ,7 ರಾಶಿಯವರಿಗೂ ಕೂಡ ಸೂರ್ಯದೇವನ ಸಂಪೂರ್ಣ ಕೃಪೆ ಶುರು ವಾಗುತ್ತಿದೆ. ನಾಳೆ ಸೂರ್ಯ ದೇವನು 7 ರಾಶಿಯವರಿಗೆ ಸಾಕಷ್ಟು ಧನ ಪ್ರಾಪ್ತಿಯನ್ನು ತಂದುಕೊಡುತ್ತಾನೆ. ನಾಳೆಯ ವಿಶೇಷವಾದ ರವಿವಾರದಂದು ಈ ಕೆಲವು ರಾಶಿಯವರ ಜೀವನವು ತುಂಬಾನೇ ಅದ್ಬುತ ಬದಲಾವಣೆಗಳನ್ನು ಕಂಡುಬರುತ್ತದೆ. ರಾಜಯೋಗ ಆರಂಭ ಆಗುವುದರಿಂದ ಎಲ್ಲಾ ಕೆಲಸದಲ್ಲು ಯಶಸ್ಸನ್ನು ಕಾಣುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

ರಾಜ ವೈಭೋಗದಿಂದ ಜೀವನವನ್ನು ಸಾಗಿಸುತ್ತಾರೆ. ಜೊತೆಗೆ ಸೂರ್ಯ ದೇವರ ಆಶೀರ್ವಾದ ಇರುವವರೆಗೂ ಕೂಡ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅದರಲ್ಲಿ ಯಾವುದೇ ರೀತಿಯ ಅಡ್ಡಿ ಆಂತಕಗಳು ಎದುರು ಆಗುವುದಿಲ್ಲ. ಎಲ್ಲರಿಗೂ ಮಾದರಿಯ ವ್ಯಕ್ತಿ ಆಗಿರುವಿರಿ. ಕೆಲಸ ಮಾಡುವಂತಹ ಸ್ಥಳಗಳಲ್ಲಿ ಆಗುತ್ತಿರುವ ಸಮಸ್ಸೆಗಳು ಕೂಡ ಪರಿಹಾರ ಆಗುತ್ತದೆ.

ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳ ಪ್ರಭಾವ ನಿಮ್ಮ ಮೇಲೆ ಆಗುವುದಿಲ್ಲ. ಸದಾ ಕಾಲ ಮನಸ್ಸಿನಲ್ಲಿ ಒಳ್ಳೆಯ ಯೋಜನೆಗಳನ್ನು ಮಾಡಿ ಮತ್ತು ಒಳ್ಳೆಯ ಕೆಲಸಗಳನ್ನು ಮಾಡಿ. ಆಗ ಕಂಡಿತವಾಗಿಯೂ ಕೂಡ ನಿಮಗೆ ಒಳ್ಳೆಯದು ಆಗುತ್ತದೆ.

ದಾಂಪತ್ಯ ಜೀವನದಲ್ಲಿ ಇದ್ದಂತ ಸಮಸ್ಸೆಗಳು ಬಗೆಹರಿಯುತ್ತದೆ.ಸಾಲದ ಸಮಸ್ಸೆಗಳು ಬಗೆಹರಿದು ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರುತ್ತದೆ. ಇಷ್ಟೆಲ್ಲಾ ಲಾಭ ಅದೃಷ್ಟವನ್ನು ಸೂರ್ಯ ದೇವನ ಕೃಪೆಯಿಂದ ಪಡೆಯಲಿರುವ ಆ ರಾಶಿಗಳು ಯಾವುವು ಎಂದರೆ ಮಿಥುನ ರಾಶಿ ಕನ್ಯಾ ರಾಶಿ ತುಲಾ ರಾಶಿ ಮೀನ ರಾಶಿ ವೃಶ್ಚಿಕ ರಾಶಿ ಧನಸ್ಸು ರಾಶಿ ಮತ್ತು ಮೀನ ರಾಶಿ.ಇದರಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ತಪ್ಪದೆ ಸೂರ್ಯ ದೇವಯ ನಮಃ ಎಂದು ಕಾಮೆಂಟ್ ಮಾಡಿ.

Related Post

Leave a Comment