ಅಪ್ಪಿ ತಪ್ಪಿ ಕುದುರೆ ನಾಲವನ್ನ ಮನೆಯಲ್ಲಿ ಈ ಸ್ಥಳದಲ್ಲಿ ಅಳವಡಿಸಬಾರದು ಜೀವನವಿಡೀ ಭಿಕ್ಷೆ ಬೇಡಬೇಕಾಗುತ್ತದೆ!

Written by Anand raj

Published on:

ನೀವು ಹಲವಾರು ಬಾರಿ ಹಲವಾರು ಮನೆಯ ಮುಂದೆ ಈ ರೀತಿ ನೋಡಿರಬಹುದು ಅವರ ಮನೆಯ ಬಾಗಿಲ ಮೇಲೆ ಕುದುರೆ ಲಾಳ ಇರುವುದು ಕಂಡುಬರುತ್ತದೆ.ನಿಮಗೆ ಗೊತ್ತಾ ಕುದುರೆ ಲಾಳದ ಹಲವಾರು ರೀತಿಯ ಲಾಭಗಳು ನಿಮಗೆ ಸಿಗಬಹುದು.ಒಂದು ವೇಳೆ ನಿಮ್ಮ ಮನೆಯಲ್ಲಿ ಧನ ಧಾನ್ಯ ನಿಲ್ಲುತ್ತಿಲ್ಲ ಎಂದಿಗೂ ಕ್ಲೇಶವು ನೆಲೆಸಿದ್ದಾರೆ, ಜನರ ಕೆಟ್ಟ ದೃಷ್ಟಿ ಇದ್ರೆ, ನಕರಾತ್ಮಕ ಶಕ್ತಿ ಹೆಚ್ಚಾಗಿದ್ದರೆ ಇದರ ಬಗ್ಗೆ ತಿಳಿಯಲು ಇದನ್ನು ಪೂರ್ತಿ ಓದಿರಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕುದುರೆ ಲಾಳವನ್ನು ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಅಳವಡಿಸಬೇಕು.ಮನೆಯ ಒಳಗಡೆ ಅಥವಾ ಯಾವುದಾದರೂ ಬಾಗಿಲಿಗೆ ಅಳವಡಿಸ ಬೇಡಿ.ಇದರಿಂದ ಉಲ್ಟಾ ಪ್ರಭಾವ ನಿಮಗೆ ಆಗಬಹುದು.ಇನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಶುಭಾ ಅಂತ ಹೇಳಿಲ್ಲ.ಒಂದು ವಿಷಯವನ್ನು ಗಮನವಿಟ್ಟು ಕೊಳ್ಳಿ ಕುದುರೆ ಲಾಳವನ್ನು ಅಳವಡಿಸುವ ಮುನ್ನ ಅದನ್ನು ಒಂದು ದಿನ ಕೆಂಪು ವಸ್ತ್ರದಲ್ಲಿ ಸುತ್ತಿ ದೇವರ ಮನೆಯಲ್ಲಿ ಇಡಬೇಕು.ಲಾಳವನ್ನು ಮಾರ್ಕೆಟ್ ನಿಂದ ನೇರವಾಗಿ ತೆಗೆದುಕೊಂಡು ಬಂದು ಎಲ್ಲಿಗೂ ಅಳವಡಿಸಬಾರದು.ನೀವು ಲಾಳವನ್ನು ಬಾಗಿಲಿಗೆ ಅಳವಡಿಸುವಾಗ ಕುಂಕುಮದಿಂದ ಲಾಳದ ಮೇಲೆ ಗಣಪತಿ ಪೂಜೆ ಮಾಡಿ.

ಇದರಿಂದ ಸಕಾರಾತ್ಮಕ ಶಕ್ತಿ ವಾಸವು ಶುರುವಾಗುತ್ತದೆ.ನಂತರ ಸುಖ ಮತ್ತು ಸಮೃದ್ಧಿಯು ಉಂಟಾಗುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿದ್ದರೆ ಪದೇಪದೇ ಕುಟುಂಬ ಸದಸ್ಯರ ನಡುವೆ ಜಗಳ ಉಂಟಾಗುತ್ತಿದ್ದರೆ, ಧನಧಾನ್ಯ ಕೊರತೆಯಿದ್ದರೆ ನೀವು ಕಪ್ಪು ಕುದುರೆ ಲಾಳವನ್ನು ತೆಗೆದುಕೊಂಡು ಅದಕ್ಕೆ ಕುಂಕುಮದಿಂದ 5 ತಿಲಕವನ್ನು ಹಚ್ಚಿ. ನಂತರ ಬಾಗಿಲನ್ನ ಬಾಗಿಲಾಚೆ ಉಲ್ಟಾ U ಶೇಪ್ ಈ ರೀತಿ ಮುಖ್ಯದ್ವಾರಕ್ಕೆ ಅಳವಡಿಸಿ. ಇದರ ಜೊತೆ ಚಿಕ್ಕ ಕನ್ನಡಿಯನ್ನ ಸಹ ಆಂಟಿಸಬಹುದು.ಇದನ್ನು ಮಾಡಿದ ಮೇಲೆ ನಿಮಗೆ ತಿಳಿಯುತ್ತೆ ನಕಾರಾತ್ಮಕ ಶಕ್ತಿ ಹೇಗೆ ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತವೆ ಎಂದು. ಕುದುರೆಯ ಲಾಳದ ಮೇಲೆ ಕನ್ನಡಿಯನ್ನು ಅಂಟಿಸುವುದು ಎಲ್ಲಕ್ಕಿಂತ ಉತ್ತಮ ಎಂದು ತಿಳಿದಿದೆ.

ಒಂದು ವೇಳೆ ನಿಮ್ಮ ಮನೆಗೆ ಯಾವುದಾದರೂ ಕೆಟ್ಟ ದೃಷ್ಟಿ ಅಂಟಿಕೊಂಡಿದ್ದರೆ ಶನಿವಾರದಂದು ಕುದುರೆ ಲಾಳವನ್ನು ತೆಗೆದುಕೊಂಡು ಯಾವ ವ್ಯಕ್ತಿಯ ಮೇಲೆ ದೃಷ್ಟಿ ಬಿದ್ದಿದಿಯೋ ಆ ಆ ವ್ಯಕ್ತಿಯ ಉದ್ದಳತೆಯ ಒಂದು ಕಪ್ಪು ದಾರವನ್ನು ತೆಗೆದುಕೊಳ್ಳಿ. ನಂತರ ಈ ದಾರಕ್ಕೆ 8 ಗಂಟನ್ನು ಹಾಕಿ ಲಾಳದ ಮೇಲೆ ಕಟ್ಟಿ ಇದನ್ನು ಮಣ್ಣಿನಲ್ಲಿ ಮುಚ್ಚಿಬಿಡಿ. ಇದರಿಂದ ಕೆಟ್ಟ ದೃಷ್ಟಿಯ ಪ್ರಭಾವ ಕಡಿಮೆಯಾಗುತ್ತದೆ. ಒಂದು ವೇಳೆ ನಿಮ್ಮ ವ್ಯಾಪಾರ ಸರಿಯಾಗಿ ನಡೆಯುತ್ತಿಲ್ಲ ಎಂದರೆ ಈ ಕುದುರೆ ಲಾಳದ ಪ್ರಯೋಗವನ್ನು ಮಾಡಿ.

ಇದನ್ನು ಮಾಡುವುದರಿಂದ ನಿಮ್ಮ ಧನ ಪ್ರಾಪ್ತಿ ಹೆಚ್ಚಾಗುತ್ತದೆ.ಒಂದು ವೇಳೆ ಮನೆಯಲ್ಲಿ ಜಗಳವಾಗುತ್ತಿದ್ದರೆ, ಪ್ರೀತಿ-ಪ್ರೇಮ ಕಡಿಮೆಯಾಗಿದ್ದರೆ ಶನಿ ದೇವರ ದೃಷ್ಟಿ ನಿಮ್ಮ ಮೇಲೆ ಬಿದ್ದಿರಬಹುದು. ಶನಿಮಹಾರಾಜರು ಕರ್ಮಫಲದ ದೇವರಾಗಿದ್ದಾರೆ ಅವರ ದೃಷ್ಟಿಯಿಂದ ದೇವಾನುದೇವತೆಗಳು ಭಯಬೀತರಾಗಿರುತ್ತಾರೆ.ಶನಿ ಮಹಾರಾಜರನ್ನು ಪ್ರಸನ್ನ ಮಾಡಲು ಶನಿವಾರದಂದು ಸಾಸಿವೆ ಎಣ್ಣೆಯಲ್ಲಿ ಕಪ್ಪು ಎಳೆ ಸೇರಿಸಿ. ಇದರಿಂದ ಶನಿಮಹಾರಾಜರ ಕೋಪವು ಕಡಿಮೆಯಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment