ನಾಗರ ಪಂಚಮಿಯ ನಂತರ ಈ 3 ರಾಶಿಗಳಿಗೆ ಬಹಳ ವಿಶೇಷ ಫಲ!

Written by Anand raj

Published on:

ಈ ಬಾರಿಯ ನಾಗರ ಪಂಚಮಿಗೆ ಈ ಮೂರು ರಾಶಿಗಳಿಗೆ ಬಹಳ ವಿಶೇಷ ಫಲವಿದೆ.ಹಿಂದೂ ಧರ್ಮದಲ್ಲಿ ನಾಗರಪಂಚಮಿಗೆ ಬಹಳ ವಿಶೇಷವಾದ ಮಹತ್ವವಿದೆ. ನಾಗದೇವತೆಯನ್ನು ನಾವು ಈ ಸಂದರ್ಭದಲ್ಲಿ ಪೂಜಿಸಿ ನಾಗದೇವತೆ ಕೃಪೆಗೆ ಪಾತ್ರರಾಗುತ್ತೇವೆ ಹಾಗೂ ನಾಗರಾಜನನ್ನು ಪ್ರಾರ್ಥನೆ ಮಾಡುವುದು ಜ್ಯೋತಿಷ್ಯ ದೃಷ್ಟಿಯಿಂದ ಬಹಳ ಒಳ್ಳೆಯದು.ಜ್ಯೋತಿಷ್ಯದಲ್ಲಿ ಅನೇಕ ದೋಷಗಳನ್ನು ನಿವಾರಿಸಲು ನಾಗರಾಜನ ಪ್ರಾರ್ಥನೆ ಬಹಳ ಒಳ್ಳೆಯದು.ಈ ಬಾರಿಯೂ ನಾಗರ ಪಂಚಮಿಯ ದಿನ ಕೆಲ ರಾಶಿಗಳ ಜಾತಕ ಫಲದಲ್ಲಿ ಸಾಕಷ್ಟು ಉತ್ತಮ ಫಲ ಕಂಡು ಬರಲಿದ್ದು ,ಆ ಎಲ್ಲ ರಾಶಿಗಳು ನಾಗರ ಪಂಚಮಿಯ ದಿನ ನಾಗದೇವತೆಗಳನ್ನು ಬಹಳ ವಿಶೇಷವಾಗಿ ಪ್ರಾರ್ಥನೆ ಮಾಡಿದರೆ ಉತ್ತಮ ಲಾಭ ಪಡೆಯಬಹುದು.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

1 )ಕಟಕ ರಾಶಿ:ಈ ರಾಶಿಗೆ ಈ ಬಾರಿ ವಾರದ ಆರಂಭವೂ ಸ್ವಲ್ಪ ನಿಧಾನವಾಗಿರುತ್ತದೆ , ಎಲ್ಲವೂ ನಿಂತುಹೋದಂತೆ ಭಾಸವಾಗುತ್ತದೆ ಆದರೆ ಇನ್ನು 2-3 ದಿನಗಳ ನಂತರ ನಿಮ್ಮ ಹೆಚ್ಚು ಶಕ್ತಿ ಪಡೆಯುತ್ತೀರ.ಆರ್ಥಿಕ ವಿಭಾಗದಲ್ಲಿ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು.ನೀವು ಮಕ್ಕಳಿಂದ ಕೆಲವು ಗೊಂದಲದ ಸುದ್ದಿಗಳನ್ನು ಪಡೆಯುತ್ತೀರಿ,ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ಸೆಪ್ಟೆಂಬರ್ ನಲ್ಲಿ ಅದೃಷ್ಟ ಬರಲಿದೆ ಆಗ ನಿಮ್ಮದೇ ಮೇಲುಗೈ ಸಾಧಿಸುವ ಸಾಧ್ಯತೆ ಇದೆ.ಎಂದು ಸಮಯವು ಹಣ , ಅದೃಷ್ಟ ಮತ್ತು ಸಂಪತ್ತಿನ ವಿಷಯದಲ್ಲಿ ಬಹಳ ಕಷ್ಟವಾಗಬಹುದು.ಈ ಸಮಯದಲ್ಲಿ ಹಣವನ್ನು ಕಮ್ಮಿ ಖರ್ಚು ಮಾಡುವುದು ಒಳ್ಳೆಯದು.ಉದ್ಯಮಿಗಳು ,ರೈತರು , ಅಧಿಕಾರಿಗಳು , ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ.

2 ) ಕುಂಭ ರಾಶಿಯವರು:ಈ ಸಮಯದಲ್ಲಿ ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು,ಈ ತಿಂಗಳು ನಿಮ್ಮ ವಿವಾದಗಳು ಕುಟುಂಬದಲ್ಲಿ ಹೆಚ್ಚು ಆಗುತ್ತವೆ ,ಅವಿವಾಹಿತರ ಮದುವೆ ಈ ತಿಂಗಳಿನಲ್ಲಿ ಆಗುವುದಿಲ್ಲ ಈ , ಆರೋಗ್ಯದ ದೃಷ್ಟಿಯಿಂದ ತಿಂಗಳು ಉತ್ತಮವಾಗಿದೆ.ನೀವು ಸ್ನೇಹಿತರ ಬೆಂಬಲವನ್ನು ಪಡೆಯುತ್ತೀರಿ , ಯಾವುದೇ ಕಾರಣಕ್ಕೂ ಸ್ನೇಹಿತರನ್ನು ನಿರ್ಲಕ್ಷಿಸಬೇಡಿ. ಉದ್ಯೋಗಿಗಳಿಗೆ ಈ ಸಮಯ ಒಳ್ಳೆಯದಲ್ಲ ,ವ್ಯವಹಾರದಲ್ಲಿ ವಿಷಯಗಳು ಸಾಮಾನ್ಯವಾದ ಲಾಭ.ಈ ಬಾರಿ ಕಲಾಕ್ಷೇತ್ರದಲ್ಲಿ ಪ್ರಯತ್ನಿಸುತ್ತಿರುವ ಜನರಿಗೆ ಒಳ್ಳೆಯ ಸುದ್ದಿ ಬರಲಿದೆ.ನೀವು ವೃತ್ತಿಪರ ಕೆಲಸದಲ್ಲಿ ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕಾಗುತ್ತದೆ.ಈ ಅವಧಿಯಲ್ಲಿ ನಿರ್ಧಾರಗಳನ್ನು ಹೆಚ್ಚು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವುದು ಸೂಕ್ತವಾಗುತ್ತದೆ.

3 )ಮೇಷ ರಾಶಿ:ಈ ರಾಶಿಗೆ ಆರ್ಥಿಕ ಪರಿಸ್ಥಿತಿ ಮಿಶ್ರವಾಗಿರುತ್ತದೆ.ನಿಮ್ಮ ಸ್ವಪ್ರಯತ್ನದಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.ಆದರೆ ನಿಮ್ಮ ಆದಾಯವು ಮೊದಲಿಗಿಂತ ಸ್ವಲ್ಪ ಕಡಿಮೆಯಾಗಿರಬಹುದು.ಆರ್ಥಿಕ ಸ್ಥಿತಿ ಬಗ್ಗೆ ಗಮನ ಹರಿಸಬೇಕು.ಗ್ರಹಗಳ ಸ್ಥಾನವು ಬದಲಾವಣೆ ಆಗಲಿದೆ.ಆದಾಯದಲ್ಲಿ ಸ್ವಲ್ಪ ಇಳಿಕೆಯಾಗಿರುತ್ತದೆ. ಸಾಲದ ಹಣವನ್ನು ಮರಳಿ ಪಡೆಯಬಹುದು ಇದರಿಂದ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.ಮಕ್ಕಳು ನಿಮಗೆ ಮನೆ ಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಾರೆ.ನಿಮ್ಮ ಪ್ರೀತಿಯ ಜೀವನದಲ್ಲಿ ಕಹಿ ಘಟನೆಗಳು ನಡೆಯಬಹುದು.ನಿಮ್ಮನ್ನು ನಂಬಿ ಬಂದವರಿಗೆ ಸಹಾಯ ಮಾಡಿ.25 ಜುಲೈ 2020 ರಂದು ನಾಗರಪಂಚಮಿ ಇದ್ದು ,ಈ ಎಲ್ಲ ರಾಶಿಗಳು ಈ ದಿನ ನಾಗದೇವತೆಗಳ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ.ಧನ್ಯವಾದಗಳು.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 991678884

Related Post

Leave a Comment