2023 ಸೂರ್ಯ ಗ್ರಹಣ ಸಮಯ? ಎಲ್ಲಿ ಎಲ್ಲಿ ಕಾಣಿಸುತ್ತದೆ? ಗ್ರಹಣ ಸಮಯ ಏನು ಮಾಡಬೇಕು ಏನು ಮಾಡಬಾರದು!

Astrology

ಸೂರ್ಯ ಗ್ರಹಣ (ಸೂರ್ಯಗ್ರಹಣ) 2023 ಭಾರತದ ಸಮಯ: 2023 ರ ಮೊದಲ ಸೂರ್ಯಗ್ರಹಣದ ನಿಖರವಾದ ಸಮಯ ಮತ್ತು ದಿನಾಂಕ, ಸೂತಕ್ ಕಾಲದ ಸಮಯ ಮತ್ತು ನೀವು ತೆಗೆದುಕೊಳ್ಳಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳಂತಹ ಎಲ್ಲಾ ಅಗತ್ಯ ವಿವರಗಳನ್ನು ತಿಳಿಯಿರಿ. 

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಸೂರ್ಯ ಗ್ರಹಣ (ಸೂರ್ಯಗ್ರಹಣ)  ಭಾರತ 2023 ಸಮಯ: ಸೂರ್ಯಗ್ರಹಣ-ಅಥವಾ ಸೂರ್ಯಗ್ರಹಣವು ಅತ್ಯಂತ ಪ್ರಮುಖವಾದ ಆಕಾಶ ಘಟನೆಗಳಲ್ಲಿ ಒಂದಾಗಿದೆ. ಗ್ರಹಣವು ಸಾಮಾನ್ಯವಾಗಿ ಚಂದ್ರನಿಂದ ಸೂರ್ಯನನ್ನು ನಿರ್ಬಂಧಿಸುವ ವಿದ್ಯಮಾನವನ್ನು ಸೂಚಿಸುತ್ತದೆ ಅಂದರೆ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದಲ್ಲಿ ಭೂಮಿಯ ನೆರಳು ಚಂದ್ರನನ್ನು ಅಸ್ಪಷ್ಟಗೊಳಿಸುತ್ತದೆ. ಈ ವರ್ಷ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿದ್ದು ಅವುಗಳಲ್ಲಿ ಎರಡು ಸೂರ್ಯಗ್ರಹಣಗಳಾಗಿವೆ. ವರ್ಷದ ಮೊದಲ ಸೂರ್ಯಗ್ರಹಣ ಶೀಘ್ರದಲ್ಲೇ ಸಂಭವಿಸಲಿದೆ.

ಭಾರತದ ಸಮಯದಲ್ಲಿ ಸೂರ್ಯ ಗ್ರಹಣ 2023: ವರ್ಷದ ಮೊದಲ ಸೂರ್ಯಗ್ರಹಣ–ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರಂದು ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದು ಮೇಷ ಮತ್ತು ಅಶ್ವಿನಿ ನಕ್ಷತ್ರದಲ್ಲಿ ಸಂಭವಿಸುತ್ತದೆ. ಈ ವರ್ಷ ಮೊದಲ ಸೂರ್ಯಗ್ರಹಣ ಈ ತಿಂಗಳಿನಲ್ಲಿ ಸಂಭವಿಸಲಿದೆ. ಈ ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 20ರಂದು ಸಂಭವಿಸಲಿದೆ . ಬಹುಷಃ ಇದು ನಮ್ಮ ಭಾರತದಲ್ಲಿ ಗೋಚರಿಸುವುದಿಲ್ಲ. ಅದರೆ ಇದು ಬೆಳಗ್ಗೆ 7:04 ರಿಂದ ಮಧ್ಯಾಹ್ನ 12:29ರವರೆಗೆ ಸಂಭವಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣ ಮೇಷ ರಾಶಿ ಅಶ್ವಿನಿ ನಕ್ಷತ್ರದಲ್ಲಿ ಸಂಭವಿಸುತ್ತಿದೆ.

ಈ ಸೂರ್ಯ ಗ್ರಹಣ ಭಾರತದಲ್ಲಿ ಗೋಚರ ಆಗುತ್ತಿಲ್ಲ ಹಾಗಾಗಿ ಇದರ ಸೂತಕ ಸಮಯವನ್ನು ಆಚರಿಸುವುದು ಬೇಡ.ಇನ್ನು ಈ ಸೂರ್ಯ ಗ್ರಹಣ ಆಸ್ಟ್ರೇಲಿಯಾ, ಫೇಸೀಫಿಕ್ ಮಹಾಸಾಗರದಲ್ಲಿ, ಪೂರ್ವ ಮತ್ತು ದಕ್ಷಿಣ ಎಷಿಯ ಹಾಗು ಅಟ್ಲಾರ್ಟಿಕ್ ಹಿಂದೂ ಮಹಾಸಾಗರದಲ್ಲಿ ಈ ಒಂದು ಸೂರ್ಯ ಗ್ರಹಣ ಗೋಚರವಾಗಲಿದೆ. ಇನ್ನು ಭಯ ಪಡುವವರು ಸೂರ್ಯ ಗ್ರಹಣ ಮುಗಿದ ನಂತರ ಸ್ನಾನ ಮಾಡಿ ದೇವರಿಗೆ ಪೂಜೆಯನ್ನು ಮಾಡಿ ದೀಪವನ್ನು ಹಚ್ಚಬೇಕು.ಈ ದಿನ ಕೆಲವೊಂದು ತಪ್ಪುಗಳನ್ನು ಮಾಡಬೇಡಿ.

-ಗ್ರಹಣ ಪ್ರಾರಂಭವಾಗುವ ಮೊದಲು ನೀವು ಸ್ನಾನ ಮಾಡಲೇಬೇಕು.ಇದು ಶುಭ ಮತ್ತು ಮಂಗಳಕರ ಎಂದೂ ಪರಿಗಣಿಸಲಾಗಿದೆ.ಹಾಗಾಗಿ ಸ್ನಾನ ಮಾಡಿ ದೇವರ ಪಟನೆಯನ್ನು ಮಾಡಬೇಕು.-ಗ್ರಹಣ ಕಾಲದಲ್ಲಿ ದೇವರನ್ನು ಅಥವಾ ದೇವಿಯನ್ನು ಪೂಜಿಸುವುದು ಶುಭ.ಈ ರೀತಿ ಮಾಡಿದರೆ ಗ್ರಹಣದ ಪ್ರಭಾವ ಬಿರುವುದಿಲ್ಲ.-ಸೂರ್ಯ ಗ್ರಹಣ ಸಮಯದಲ್ಲಿ ಧಾನ ಧರ್ಮ ಮಾಡುವುದು ತುಂಬಾ ಮಂಗಳಕರ ಎಂದೂ ಪರಿಗಣಿಸಲಾಗಿದೆ.-ಗ್ರಹಣ ಮುಗಿದ ನಂತರ ಗಂಗಾಜಲವನ್ನು ಮನೆಯ ಎಲ್ಲಾ ಕಡೆಯು ಹಾಕಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

-ಗ್ರಹಣ ಮುಗಿದ ನಂತರ ಸ್ನಾನ ಮಾಡಬೇಕು.ಇದರಿಂದ ಶುಭ ಫಲಗಳು ದೊರೆಯುತ್ತವೆ ಎಂದೂ ಹೇಳಲಾಗುತ್ತವೆ.-ಗ್ರಹಣದ ಸಮಯದಲ್ಲಿ ಉಪವಾಸ ಮಾಡುವುದು ಕಡ್ಡಾಯ.-ಸಣ್ಣ ಮಕ್ಕಳಿಗೆ ಮತ್ತು ಗರ್ಭಿಣಿಯಾರಿಗೆ ಯಾವುದೇ ರೀತಿಯ ನಿಯಮಗಳು ಅನ್ವಹಿಸುವುದಿಲ್ಲ.-ನೀರಿಗೆ ತುಳಸಿ ಸೊಪ್ಪನ್ನು ಹಾಕಬೇಕು ಮತ್ತು ಆಹಾರಕ್ಕೂ ಸಹ ತುಳಸಿ ಸೊಪ್ಪನ್ನು ಹಾಕಬೇಕು.-ಗ್ರಹಣದ ಸಮಯದಲ್ಲಿ ಯಾವುದೇ ಕಾರಣಕ್ಕೂ ಯಾವುದೇ ಕೆಲಸ ಶುಭ ಕಾರ್ಯಗಳನ್ನು ಮಾಡಲೇಬಾರದು.-ಗ್ರಹಣದ ಸಮಯದಲ್ಲಿ ಚಾಕು ಅಥವಾ ಅರಿತವಾದ ವಸ್ತುಗಳನ್ನು ಬಳಸಬಾರದು.ಹೀಗೆ ಮಾಡುವುದರಿಂದ ಅಶುಭ ಫಲ ಸಿಗುತ್ತದೆ ಎಂದೂ ಹೇಳಲಾಗುತ್ತದೆ.

Leave a Reply

Your email address will not be published. Required fields are marked *