ಈ ರಾಶಿಯ ಹೆಣ್ಣು ಮಕ್ಕಳು ಸೊಸೆಯಾಗಿ ಹೋಗುವ ಮನೆಗೆ ಅದೃಷ್ಟ ದೇವತೆಗಳು!

Written by Anand raj

Published on:

ಕೆಲ ಹೆಣ್ಣು ಮಕ್ಕಳು ಇದ್ದ ಮನೆಗೆ ಮತ್ತು ನಂತರ ಮದುವೆ ಆಗಿ ಹೋದ ಮನೆಗೂ ಅದೃಷ್ಟವನ್ನು ತರುತ್ತಾರೆ. ಈ ರಾಶಿಯ ಹೆಣ್ಣು ಮಕ್ಕಳು ತುಂಬಾನೇ ಅದೃಷ್ಟವಂತರು. ಇವರು ಮದುವೆ ಆಗಿ ಹೋಗುವ ಮನೆಗೂ ಕೂಡ ತುಂಬಾನೇ ಅದೃಷ್ಟವನ್ನು ತರುತ್ತಾರೆ.ಎಲ್ಲಾ ಅದೃಷ್ಟವನ್ನು ಕೊಡುವಂತಹ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1,ಮೇಷ ರಾಶಿ-ಈ ರಾಶಿಯ ಹೆಣ್ಣು ಮಕ್ಕಳು ತೀಕ್ಷ್ಣ ಸ್ವಭಾವವನ್ನು ಹೊಂದಿರುತ್ತಾರೆ. ಈ ರಾಶಿಯ ಅಧಿಪತಿ ಮಂಗಳ ಆಗಿರುತ್ತರೇ. ಈ ಒಂದು ರಾಶಿಗೆ ಸೇರಿದ ಹುಡುಗಿಯರು ತುಂಬಾನೇ ಮೌನವಾಗಿ ಇರುತ್ತಾರೆ. ಮೌನವಾಗಿ ಇದ್ದು ಕೂಡ ಅವರ ಗುರಿಯನ್ನು ಸಾಧಿಸಲು ಅವರಿಗೆ ಬೇಕಾಗುವ ಪ್ರಯತ್ನವನ್ನು ಅವರು ಮಾಡುತ್ತಾರೆ.

2, ಸಿಂಹ ರಾಶಿ-ಈ ರಾಶಿಯ ಹೆಣ್ಣು ಮಕ್ಕಳು ತುಂಬಾನೇ ನಿರ್ಭಯ ದವರು. ಇವರು ಯಾವುದೇ ಕೆಲಸವನ್ನು ಆತುರ ಇಲ್ಲದೆ ತುಂಬಾ ದಿನವಾಗಿ ಮಾಡುತ್ತಾರೆ. ಅವರು ಮಾಡುವ ಕೆಲಸ ತುಂಬಾನೇ ಪರ್ಫೆಕ್ಟ್ ಆಗಿ ಇರುತ್ತದೇ. ಇವರು ನೋಡಲು ತುಂಬಾನೇ ಮುಗ್ದರು ಆಗಿರುತ್ತರೇ ಹಾಗು ಅದ್ಬುತವಾದ ಪ್ರತಿಭೆಯನ್ನು ಇವರು ಹೊಂದಿರುತ್ತಾರೆ. ಸಮಯ ಸಂದರ್ಭ ಬಂದಾಗ ಅವರ ಪ್ರತಿಭೆಯನ್ನು ಹೊರ ಹಾಕುತ್ತಾರೆ. ಇವರಿಗೆ ಕೋಪ ಬೇಗನೇ ಬರುತ್ತದೆ.

3, ಧನಸ್ಸು ರಾಶಿ-ಇವರಿಗೆ ಪ್ರತಿಯೊಂದು ತುಂಬಾನೇ ತಿಳುವಳಿಕೆ ಇರುತ್ತದೆ. ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ವಿಮರ್ಶೆ ಮಾಡಿಯೇ ಮಾತನಾಡುತ್ತಾರೆ. ಇವರು ಗಣಿತ ಶಾಸ್ತ್ರದಲ್ಲಿ ತುಂಬಾ ಪ್ರವೀಣರು ಆಗಿರುತ್ತಾರೆ. ಈ ರಾಶಿಯ ಅಧಿಪತಿ ಗುರು ಆಗಿರುವುದರಿಂದ ಅವರು ಉತ್ತಮ ಶಿಕ್ಷಣ ಕ್ಷೇತ್ರದಲ್ಲಿ ಸ್ಥಾನಮಾನವನ್ನು ಕೂಡ ಪಡೆಯುತ್ತರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

4, ಮಕರ ರಾಶಿ-ಈ ರಾಶಿಯ ಹುಡುಗಿಯರು ಕೂಡ ಇವರ ಅಧಿಪತಿ ಶನಿ ಎಂದು ಹೇಳಬಹುದು. ಶನಿ ಗ್ರಹವು ಶ್ರಮಕ್ಕೆ ಕಾರಣ ಎಂದು ಪರಿಗಣಿಸಲಾಗಿದೆ. ಇವರು ಯಾವುದೇ ಕೆಲಸ ಮಾಡುವಾಗ ತುಂಬಾ ಹೆಚ್ಚು ಶ್ರಮ ಪಟ್ಟು ಕೆಲಸವನ್ನು ಮಾಡುತ್ತಾರೆ. ಇವರು ಜೀವನದಲ್ಲಿ ಅನೇಕ ಯಶಸ್ಸನ್ನು ಸಾಧಿಸುತ್ತಾರೆ. ಇವರು ತಮ್ಮ ಗಂಡನಿಗೆ ಅದೃಷ್ಟವಾಗಿ ಇರುತ್ತಾರೆ.

Related Post

Leave a Comment