ನಾಳೆ ಅಕ್ಟೋಬರ್ 17 ಭಾನುವಾರ ಈ ವರ್ಷದ ಭಯಂಕರ ದಿನ ಸೂರ್ಯನ ಸಂಚಾರ! ಈ 5 ರಾಶಿಯವರು ಈಗಲೇ ನೋಡಿ

Written by Anand raj

Published on:

ಅಕ್ಟೋಬರ್ 17 ಬಹಳ ವಿಶೇಷವಾದಂತಹ ದಿನ. ಸೂರ್ಯ ದೇವರನ್ನು 9 ಗ್ರಹಗಳ ರಾಜ ಎಂದು ಹೇಳಲಾಗುತ್ತದೆ. ಸೂರ್ಯ ತಮ್ಮ ರಾಶಿಚಕ್ರವನ್ನು ಕಾಲಕಾಲಕ್ಕೆ ಬದಲಾಯಿಸುತ್ತಲೇ ಇರುತ್ತಾನೆ. ಅಕ್ಟೋಬರ್ 17ನೇ ದಿನ ತನ್ನ ಸ್ಥಾನವನ್ನು ಸೂರ್ಯದೇವ ಬದಲಾಯಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.ಸೂರ್ಯ ತಮ್ಮ ರಾಶಿಚಕ್ರವನ್ನು ನಾಳೆಯ ದಿನ ಬದಲಾಯಿಸಲಿದ್ದಾನೆ. ಇದರ ಬದಲಾವಣೆಯ ಪರಿವರ್ತನೆಯ ಗೋಚರ ಕಾಲ ಎಂದು ಹೇಳಲಾಗುತ್ತಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಅಕ್ಟೋಬರ್ 17ರಂದು ತುಲಾರಾಶಿಗೆ ಸೂರ್ಯನ ಪ್ರವೇಶವಾಗಲಿದೆ. ಅಕ್ಟೋಬರ್ 17ರಂದು ಸೂರ್ಯ ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ನಂತರ ಈ ರಾಶಿಯಲ್ಲಿ ನವೆಂಬರ್ 16 ವರೆಗೆ ಸೂರ್ಯ ಇರಲಿದ್ದಾರೆ. ಸೂರ್ಯನ ರಾಶಿ ಪರಿವರ್ತನೆಯ ಕೆಲವು ರಾಶಿ ಚಕ್ರಗಳ ಮೇಲೆ ಸಾಕಷ್ಟು ಬದಲಾವಣೆಯಾಗಲಿದೆ. ಒಳ್ಳೆಯ ಸಮಯ ಕೂಡಿ ಬಂದಿದೆ. ಅದೃಷ್ಟದ ಭಾಗ್ಯ ಎನ್ನುವುದು ಆರಂಭವಾಗಲಿದೆ.ಸೂರ್ಯನ ಬದಲಾವಣೆಯಿಂದ ಪರಿಣಾಮವನ್ನು ಉಂಟುಮಾಡುತ್ತಿರುವ ರಾಶಿಗಳ ಚಕ್ರಗಳ ಬಗ್ಗೆ ನೋಡುವುದಾದರೆ

1, ಧನಸ್ಸು ರಾಶಿ-ಈ ರಾಶಿಯವರಿಗೆ ಕೌಟುಂಬಿಕ ಜೀವನ ಉತ್ತಮವಾಗಿ ಇರಲಿದೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಂತಹ ಅವಕಾಶ ಸಿಗಬಹುದು.ಈ ಸಮಯದಲ್ಲಿ ಮನೆಯ ಹಿರಿಯರು ಜೀವನದಲ್ಲಿ ಮುಂದೆ ಸಾಗಲು ಮಾರ್ಗದರ್ಶನವನ್ನು ನೀಡುತ್ತಾರೆ. ಅದನ್ನು ಪಾಲಿಸಿದರೆ ಕಂಡಿತವಾಗಿಯೂ ಒಳ್ಳೆಯದಾಗುತ್ತದೆ.ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ. ಉದ್ಯೋಗಾಂಕ್ಷಿಗಳು ಈ ಅವಧಿಯಲ್ಲಿ ಇಂದಿನ ಶ್ರಮದ ಫಲವನ್ನು ಪಡೆಯುವಂತಹ ಸಾಧ್ಯತೆ ಇದೆ.

2, ಮಕರ ರಾಶಿ-ರಾಶಿಚಕ್ರದ ಬದಲಾವಣೆಯಿಂದ ಉತ್ತಮ ಸಮಯ ಆರಂಭವಾಗಲಿದೆ. ಕೆಲಸದ ಸ್ಥಳದಲ್ಲಿ ಮೆಚ್ಚುಗೆಯನ್ನು ಪಡೆಯಬಹುದು. ಜೀವನದಲ್ಲಿ ಮುಂದೆ ಸಾಗಲು ಒಳ್ಳೆಯ ಕೆಲಸದ ಬಗ್ಗೆ ನಿಮಗೆ ತಿಳಿಯುತ್ತದೆ. ಈ ರಾಶಿಯವರು ಸೂರ್ಯ ಸ್ಥಾನಪಲ್ಲಟ ಅವಧಿಯಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಸಹಾಯವನ್ನು ಪಡೆಯುತ್ತಾರೆ. ಸುಖ ಶಾಂತಿ ನೆಮ್ಮದಿಯ ಜೀವನ ನಡೆಸಲಿದ್ದಾರೆ.

3, ಸಿಂಹ ರಾಶಿ-ಈ ರಾಶಿಯವರಿಗೂ ಕೂಡ ಒಂದು ಬದಲಾವಣೆಯಿಂದ ಒಳ್ಳೆಯ ದಿನ ಆರಂಭವಾಗಲಿದೆ.4,ಮೀನ ರಾಶಿ ಮತ್ತು ತುಲಾ ರಾಶಿ-ಈ ಎರಡು ರಾಶಿಯವರಿಗೂ ಉತ್ತಮ ಸಮಯ ಹಿಂದಿನಿಂದ ಆರಂಭವಾಗಲಿದೆ.ವ್ಯವಹಾರ, ಬಿಸಿನೆಸ್, ಇನ್ನಿತರ ಉದ್ಯಮಗಳಲ್ಲಿ ಹೆಚ್ಚಿನ ಲಾಭವನ್ನು ಪಡೆಯುವಂತಹ ಸಾಧ್ಯತೆ ಇದೆ. ಜೀವನದಲ್ಲಿ ಮುಂದೆ ಸಾಗಲು ಹಲವು ಅವಕಾಶ ಪಡೆಯುತ್ತೀರಾ. ಒಳ್ಳೆಯ ಸಮಯ ಇಂದಿನಿಂದ ನಿಮ್ಮದಾಗಿರಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ.

5,ಮಿಥುನ ರಾಶಿ-ಇನ್ನು ಮಿಥುನ ರಾಶಿಯವರಿಗೆ ಆತ್ಮವಿಶ್ವಾಸದ ಕೊರತೆ ಇರಬಹುದು ಈ ಸಮಯದಲ್ಲಿ.ಅದರೆ ಅಧ್ಯಯನದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಪ್ರೇಮ ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment