ಸೂರ್ಯನ ಮಹಾ ಪರಿವರ್ತನೆ!17ನೇ ಆಗಸ್ಟ್ 2022! ವಿಶೇಷ ಯೋಗದ ಪ್ರಾರಂಭ

Written by Anand raj

Published on:

ಸಾಮಾನ್ಯವಾಗಿ ಸೂರ್ಯ ದೇವನು ಒಂದು ವರ್ಷ ಅವಧಿಯಲ್ಲಿ ಎರಡು ಬಾರಿ ಅತ್ಯಂತ ಸದೃಢ ಸ್ಥಿತಿಯಲ್ಲಿ ಗೋಚರಿಸುತ್ತಾನೆ.ಪ್ರತಿ ವರ್ಷವೂ ಸೂರ್ಯ ದೇವನು ಏಪ್ರಿಲ್ ತಿಂಗಳಿನಲ್ಲಿ ಮೇಷ ರಾಶಿಯಲ್ಲಿ ಗೋಚರಿಸಬೇಕಾದರೆ ಸೂರ್ಯ ದೇವನು ವಿಶೇಷ ಶುಭ ಫಲಗಳನ್ನು ಪ್ರೆತ್ಯೇಕ ರಾಶಿಯ ಜಾತಕದವರಿಗೂ ಕರುಣಿಸುತ್ತಾನೆ. ಇನ್ನು ಸೂರ್ಯ ದೇವನು ಆಗಸ್ಟ್ ತಿಂಗಳಿನಲ್ಲಿ ಸಿಂಹ ರಾಶಿಯಲ್ಲಿ ಗೋಚರಿಸಬೇಕಾದರೂ ಎಲ್ಲಾ ದ್ವಾದಶಿ ಜಾತಕದವರ ಮೇಲು ಶುಭ ಫಲಗಳನ್ನು ಗೈಯುತ್ತಾನೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನು ಸೂರ್ಯ ದೇವನು ಆಗಸ್ಟ್ ತಿಂಗಳಿನ 17ನೇ ತಾರೀಕಿನಂದು ತನ್ನ ಸ್ವರಾಶಿ ಸಿಂಹ ರಾಶಿಯಲ್ಲಿ ಗೋಚರಿಸುವ ಮೂಲಕ ವಿಶೇಷ ಶುಭ ಫಲಗಳನ್ನು ಕರುಣಿಸಲು ಹೊರಟಿರುವನು. ಹೀಗಾಗಿ ಈ ಬಾರಿ ಸೂರ್ಯ ಸಂಕ್ರಾಂತಿಯೂ ಕಂಡಿತ ಕುಂಭ ರಾಶಿಯ ಜಾತಕದವರ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ಹೊತ್ತು ತರಲಿದೆ. ವರ್ಷ 2022ರ ಅವಧಿಯಲ್ಲಿ ಸೂರ್ಯ ದೇವನು ಮೊದಲ ಬಾರಿ ಶುಭ ಫಲಗಳನ್ನು ಕರುಣಿಸುವಲ್ಲಿ ವಿಫಲ ಆಗಿದ್ದನ್ನು.

ಈ ಬಾರಿ ಸೂರ್ಯ ದೇವನು ಬರೋಬ್ಬರಿ 18ವರ್ಷಗಳ ನಂತರದಲ್ಲಿ ಪೀಡಿತ ಅವಧಿಯಲ್ಲಿ ಗೋಚರಿಸುವಂತೆ ಆಗಿತ್ತು.ಏಪ್ರಿಲ್ ನಲ್ಲಿ ಸೂರ್ಯ ದೇವನು ಉಚ್ಛ ರಾಶಿಯಲ್ಲಿ ಇರಬೇಕಾದರೂ ಕೂಡ ಹೆಚ್ಚು ಲಾಭವನ್ನು ಕರುಣಿಸಲು ಸಾಧ್ಯವಾಗಿರಲಿಲ್ಲ. ಅದರೆ ಪರಿಸರದಲ್ಲಿ ಪರಿವರ್ತನೆ ಕಂಡು ಬರಲಿದೆ. ಇಡೀ ವರ್ಷದ ಅವಧಿಯಲ್ಲಿ ಸೂರ್ಯ ದೇವನು ಆಗಸ್ಟ್ 17ನೇ ತಾರೀಕಿನ ನಂತರದಲ್ಲಿ ಅತ್ಯಂತ ಲಾಭದಾಯಕವಾಗಿ ಸಿದ್ದಗೊಳ್ಳಲಿದ್ದಾನೆ.

ಗ್ರಹಗಳ ರಾಜ ಎಂದು ಕರೆಸಿಕೊಳ್ಳುವ ಸೂರ್ಯದೇವನು ಸಿಂಹ ರಾಶಿಯ ಮೂಲಕ ಗೋಚರಿಸಲು ಹೊರಟಿರುವನು. ಇಲ್ಲಿನ ಮುಂದಿನ ಅವಧಿಯ ಒಳಗೆ ಸೂರ್ಯ ದೇವನು ನಿಮ್ಮ ಅದೃಷ್ಟ ವನ ಸಂಪೂರ್ಣವಾಗಿ ಬದಲಾಯಿಸಿ ಬಿಡಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ಪ್ರತಿಯೊಂದು ಕ್ಷಣವನ್ನು ಸಹ ನೀವು ಕೈ ತಪ್ಪಿ ಹೊಗಲು ಬಿಡದೆ ಈ ಸಮಯದ ಸದುಪಯೋಗ ಪಡೆದುಕೊಳ್ಳಬೇಕು. ಸೂರ್ಯ ದೇವನು ಆತ್ಮದಕಾರಕ ಗ್ರಹನಾಗಿದ್ದಾನೆ. ಹಾಗಾಗಿ ಸೂರ್ಯ ದೇವನ ಮಹಾಪರಿವರ್ತನೆ ನಿಮ್ಮ ಪಾಲಿಗೆ ಮಹತ್ವಪೂರ್ಣವಾಗಿದೆ.

ವಿಶೇಷವಾಗಿ ಕುಂಭ ರಾಶಿಯವರಿಗೆ ನೇತ್ರ ಸಮಸ್ಸೆ ಸ್ಕಿನ್ ಸಮಸ್ಸೆ ಬರುವ ಸಾಧ್ಯತೆ ಇದೆ ಕೆಲವರಿಗೆ ಹೃದಯ ಸಂಬಂಧ ಸಮಸ್ಸೆ ಕೂಡ ಬಾದಿಸಬಹುದು. ಇದರಿಂದ ಕುಂಭ ರಾಶಿಯ ಜಾತಕದವರು ಆರ್ಥಿಕವಾಗಿಯೂ ಒಂದಿಷ್ಟು ಸಂಕಷ್ಟಕ್ಕೆ ಒಳಗಾಗಬಹುದು. ಇನ್ನು ಸೂರ್ಯ ದೇವನ ಪರಿವರ್ತನೆಯಿಂದ ಹಲವಾರು ಸುಧಾರಣೆ ಕಂಡು ಬರಲಿದೆ. ಇಲ್ಲಿ ಗಂಭೀರ ಸಮಸ್ಸೆಗೂ ಉತ್ತಮವಾದ ಚಿಕಿತ್ಸೆ ದೊರೆಯಲಿದ್ದು ಹೀಗಾಗಿ ಇಲ್ಲಿ ಉತ್ತಮ ಆರೋಗ್ಯದ ಪ್ರಾಪ್ತಿ ಉಂಟಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇಲ್ಲಿ ಆಗಸ್ಟ್ ತಿಂಗಳಿನ 17ನೇ ತಾರೀಕಿನ ನಂತರದಲ್ಲಿ ನೀವು ಕಂಡಿತ ನೀವು ಎಲ್ಲಾ ಸಮಸ್ಸೆಗಳಿಂದ ಹೊರ ಬರಲಿದ್ದೀರಿ. ವಿಷೇಷವಾಗಿ ನಿಮ್ಮ ದಂಪತ್ಯ ಜೀವನದಲ್ಲಿ ಉಂಟಾದ ಸಮಸ್ಸೆಗಳಿಗೂ ವಿಶೇಷ ಸಮಾಧಾನದ ಪ್ರಾಪ್ತಿ ಉಂಟಾಗಲಿದೆ. ನಿಮ್ಮ ಸಂಬಂಧದಲ್ಲಿ ಪ್ರೀತಿ ಪ್ರೇಮ ವೃದ್ಧಿ ಆಗಲಿದೆ. ಅವರೊಂದಿಗೆ ಉಂಟಾಗಲಿದ್ದ ವೈಮನಸ್ಸು ಕೂಡ ದೂರ ಆಗಲಿದೆ. ಇಲ್ಲಿ ನಿಮ್ಮ ಆದಾಯದ ಮೂಲಗಳಲ್ಲಿ ಖಂಡಿತ ವೃದ್ಧಿ ಕಾಣಲಿದ್ದೀರಿ. ಹೀಗಾಗಿ ಇಲ್ಲಿ ನಿಮಗೆ ಆರ್ಥಿಕ ಸಮೃದ್ಧಿ ಹೊಂದುವ ಯೋಗವಿದೇ. ಈ ಅವಧಿಯಲ್ಲಿ ಗುಪ್ತ ಧನ ಪ್ರಾಪ್ತಿ ಉಂಟಾಗಲಿದೆ.ಪಾಲುದಾರಿಕೆ ವ್ಯಾಪರದಲ್ಲಿ ವಿಶೇಷ ಲಾಭ ನಿಮಗೆ ಸಿಗುತ್ತದೆ. ಆಗಸ್ಟ್ 17ನೇ ತಾರೀಕಿನ ನಂತರ ರಾಜಕೀಯ ಕ್ಷೇತ್ರದಲ್ಲಿ ವಿಶೇಷ ಪ್ರಗತಿ ಕಂಡು ಬರಲಿದೆ. ಇಲ್ಲಿ ನೀವು ಹೆಸರು ಮತ್ತು ಹಣವನ್ನು ಸಂಪಾದಿಸಬಲ್ಲವರಾಗಿ ಕಂಡು ಬರಲಿದ್ದಿರಿ.

Related Post

Leave a Comment