ರಾಶಿಚಕ್ರದ ಪ್ರಕಾರ ನೀವು ಮೊಂಡ ವೈಖರಿ ಉಳ್ಳ ಸ್ವಭಾವದವರೆ ಅಥವಾ ಅಲ್ಲವೇ ತಿಳಿದುಕೊಳ್ಳಿ !

Written by Anand raj

Published on:

ಯಾವುದೇ ಕಾರಣ ಇಲ್ಲದೆ ಕೆಲವು ಮಂದಿ ತುಂಬಾ ಮೊಂಡು ವೈಖರಿಯಿಂದ ಯಾಕೆ ಇರುತ್ತಾರೆ ಎಂದು ನೀವು ಎಂದಾದರೂ ಆಲೋಚಿಸಿದ್ದೀರಾ..?

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಹೀಗೆ ಇರುವುದಕ್ಕೆ ಮುಖ್ಯವಾಗಿ ರಾಶಿ ಚಕ್ರದ ಪ್ರಭಾವ ಕಾರಣ ಇರಬಹುದು .ಕೆಲವು ರಾಶಿ ಚಕ್ರ ದವರಲ್ಲಿ ಈ ರೀತಿಯ ಸಂಕೇತಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಅಂತಹವರಲ್ಲಿ ಈ ಮೂರ್ಖತನದ ವೈಖರಿ ಮಾತ್ರ ಸ್ವಲ್ಪವೂ ಕಡಿಮೆಯಾಗುವುದಿಲ್ಲ , ಇಂತಹ ಮೂರ್ಖ ಸ್ವಭಾವವನ್ನು ಉಳ್ಳ ರಾಶಿ ಚಕ್ರಗಳನ್ನು ನೀವು ಎಚ್ಚರಿಕೆಯಿಂದ ಗಮನಿಸಿದರೆ ,

ಈ ವ್ಯಕ್ತಿಗಳು ಯಾವುದೇ ಸಂದರ್ಭದಲ್ಲೂ ಅಡ್ಜೆಸ್ಟ್ ಆಗುವುದಿಲ್ಲ ಅಷ್ಟೇ ಅಲ್ಲದೆ ಯಾವಾಗಲೂ ತಾವೇನು ಎಂದು ನಿರೂಪಿಸಿ ಕೊಳ್ಳಬೇಕೆಂಬ ಬಯಕೆ ಉಳ್ಳವರಾಗಿರುತ್ತಾರೆ .

ಈ ಕೆಳಗೆ ತಿಳಿಸಿದ ರಾಶಿಚಕ್ರದವರು ಕೆಲವು ತೀವ್ರವಾದ ಮಾತಿನ ವೈಖರಿಯನ್ನು ಉಳ್ಳವರಾಗಿರುತ್ತಾರೆ.ಈ ಕೆಳಗೆ ತಿಳಿಸಿರುವ ರಾಶಿ ಚಕ್ರಗಳಲ್ಲಿ ನಿಮ್ಮದು ಇದ್ದರೆ ನಿಮ್ಮ ಸ್ವಭಾವದ ಬಗ್ಗೆ ಸಂಪೂರ್ಣವಾಗಿ ನಮ್ಮ ಇಂದಿನ ಲೇಖನದಲ್ಲಿ ತಿಳಿದುಕೊಳ್ಳಿ…

ಮೇಷ ರಾಶಿ

ಜೋರಾಗಿ , ಹುಷಾರಾಗಿ ಇದ್ದಾಗ ಈ ರಾಶಿಚಕ್ರದವರು ಕೆಲವು ತೀವ್ರ ಮಾತಿನ ವೈಖರಿಯನ್ನು ಪ್ರದರ್ಶಿಸುತ್ತಾರೆ.
ವಾಸ್ತವಗಳನ್ನು ಹೊರಗಿಡುವ ಮುನ್ನ ಅವರು ತಮ್ಮ ಮಾತಿನ ಗಾರುಡಿ ಯನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಹಾಗೂ ಆ ರೀತಿ ಅವರು ತೊಂದರೆಯನ್ನು ಎದುರಿಸಿದರೂ ಸಹ ಅವರ ಸಾಹಸಮುನ್ನುಗ್ಗುವ ಸ್ವಭಾವ.ಅವರನ್ನು ನೋಡಲು ಅಹಂಕಾರ ಉಂಟು ಮಾಡುವ ವ್ಯಕ್ತಿಯಾಗಿ ಬಿಂಬಿಸುತ್ತದೆ.

ಮಕರ ರಾಶಿ

ಈ ರಾಶಿಯವರು ಅವರ ವ್ಯಂಗ್ಯವಾದ ಮಾತಿನ ಧೋರಣೆಯನ್ನು ಉಳ್ಳವರಾಗಿರುತ್ತಾರೆ ಜೊತೆಗೆ ಧೈರ್ಯವಂತರೂ ಆಗಿರುತ್ತಾರೆ.
ಈ ರೀತಿಯ ವ್ಯಕ್ತಿಗಳು ಅವರ ಸ್ವಂತ ವೈಖರಿ ಕಾರಣ ತೀವ್ರ ತೊಂದರೆ ಎದುರಿಸಿದರು ಅವರು ಸಂಪೂರ್ಣ ಪ್ರಾಮಾಣಿಕರಾಗಿರುತ್ತಾರೆ.ಅವರ ಮನಸ್ಸಿನ ಅನೇಕ ವಿಚಾರಗಳನ್ನು ಪಕ್ಕಕ್ಕಿಟ್ಟು ಅವರ ಮೇಲೆ ಅವರಿಗಿರುವ ಬಲವಾದ ನಂಬಿಕೆ ಕಾರಣ ಮನೆಯಿಂದ ಹೊರಡುತ್ತಾರೆ.₹

**ಮಿಥುನ ರಾಶಿ **

ಈ ರಾಶಿಯವರು ಇದ್ದದ್ದನ್ನು ಇದ್ದಂಗೆ ಹೇಳುವ ಪೈಕಿ. ಯಾವುದೇ ಸಂಗತಿಯಾದರೂ ಪ್ರಾಮಾಣಿಕವಾಗಿ ಮಾತನಾಡುತ್ತಾರೆ.
ಈ ರಾಶಿಯವರು ತುಂಬಾ ಸಿಹಿಯಾಗಿ ಮಾತನಾಡುತ್ತಿರುವಂತೆ ನಿಮಗೆ ಅನ್ನಿಸಿದರೆ ,ಅದೇ ಅವರು ಹೇಳಿರುವ ಕೊನೆಯ ವಿಷಯ ಆಗಿರಬಹುದು.ಅವರು ನಂಬಿಸಿ ಮೋಸ ಮಾಡುವುದಕ್ಕಿಂತ ಇತರರನ್ನು ತಮ್ಮ ಪ್ರಾಮಾಣಿಕತೆಯಿಂದಲೇ ಸಾಯಿಸಲು ಇಷ್ಟಪಡುತ್ತಾರೆ.

**ವೃಶ್ಚಿಕ ರಾಶಿ **

ಈ ರಾಶಿಯವರು ತಮ್ಮ ಮನಸ್ಸಿನ ವಿಚಾರಗಳ ಬಗ್ಗೆ ಹೆಚ್ಚು ಆಲೋಚಿಸುವುದಿಲ್ಲ. ಉತ್ತರ ನೀಡಬೇಕಾದ ಸೂಕ್ತ ಸಮಯಕ್ಕಾಗಿ ಇವರು ಕಾದು ನೋಡುತ್ತಿರುತ್ತಾರೆ.ಇವರಿಗೆ ಇಷ್ಟವಾಗದ ವಿಚಾರಗಳೇ , ಇತರರು ತಪ್ಪು ಮಾಡುವ ಕೊನೆಯ ಕ್ಷಣದವರೆಗೂ ಕಾದು ನೋಡುತ್ತಿದ್ದಾಗ ತಪ್ಪು ಸಿಗುವ ಸಮಯದಲ್ಲಿ ಮಾತನಾಡುತ್ತಾರೆ.( ಇತರರು ಏನೆಂದುಕೊಳ್ಳುತ್ತಾರೋ ಎಂದು ಆಲೋಚಿಸದೆ ಮಾತನಾಡುವುದೇ ಇವರ ವೀಕ್ನೆಸ್ ) .

**ಕುಂಭ ರಾಶಿ **

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ರಾಶಿಯವರು ಮನಸ್ಸಿನಲ್ಲಿ ಅಡಗಿರುವ ವಿಷಯಗಳನ್ನು ಹೊರಗೆ ವ್ಯಕ್ತಪಡಿಸುವಲ್ಲಿ ತುಂಬಾ ತೊಂದರೆ ಅನುಭವಿಸುತ್ತಾರೆ.
ಇವರು ಇತರರ ಮನಸ್ಸನ್ನು ನೋಯಿಸಬಾರದೆಂಬ ಭಾವನೆ ಉಳ್ಳವರಾಗಿರುತ್ತಾರೆ.ಇವರನ್ನು ತಪ್ಪಾದ ಕಾರಣಗಳಿಂದ ತಪ್ಪಾಗಿ ಜಡ್ಜ್ ಮಾಡುತ್ತಿದ್ದಾಗ ತಿರುಗು ಬೀಳುವಲ್ಲಿ ಯಾವುದೇ ಕಾರಣಕ್ಕೂ ತಡ ಮಾಡುವುದಿಲ್ಲ ಇತರರು ಅವರು ಮಾಡಿದ ತಪ್ಪನ್ನು ತಿಳಿದುಕೊಳ್ಳುವ ವರೆಗೂ ಇವರು ಮಾಮೂಲಿ ಸ್ಥಿತಿಗೆ ಮರಳುವುದಿಲ್ಲ.

ಧನ್ಯವಾದಗಳು.

Related Post

Leave a Comment