ಶುಕ್ರವಾರದ ದಿನದಂದು ಈ ಎರೆಡು ಹೂವುಗಳನ್ನೂ ಹೊಸ್ತಿಲ ಮೇಲೆ ಇಟ್ಟರೆ ಅಖಂಡ ಐಶ್ವರ್ಯ !
ಹೊಸ್ತಿಲು ಎಂದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪ ನಿದ್ರೆಯಿಂದ ಬೆಳಗ್ಗೆ ಎದ್ದ ನಂತರ ನಾವು ಶುಚಿಯಾಗಿ ಅಂತಹ ವಿಶೇಷವಾದ ಹೊಸ್ತಿಲಿಗೆ ನೀರು ಹಾಕಿ ರಂಗೋಲಿ ಹಾಕಿ ಸ್ವಚ್ಚ ಹೋಲಿಸಿ ಹೂವು ಇಡುವ ಪದ್ಧತಿಯನ್ನು ನಾವು ಆಗಿನ ಕಾಲದಿಂದ ಕೂಡ ಮಾಡಿಕೊಂಡು ಬಂದಿದ್ದೇವೆ ಅದೇ ರೀತಿಯಾಗಿ ಯಾವ ಬಣ್ಣದ ಹೂವನ್ನು ಬಾಗಿಲ ಬಳಿ ಅಂದರೆ ಹೊಸ್ತಿಲಿನ ಮೇಲೆ ಇಟ್ಟರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತದೆ ಮನೆಯಲ್ಲಿ ಇರುವ ಸಕಲ ದಾರಿದ್ರ್ಯ ದೋಷಗಳಿ ತೊಲಗಿ ಹೋಗುತ್ತದೆ ಎಂದು ಈ […]
Continue Reading