ನಿಮ್ಮ ವಾಹನಗಳಿಗೆ ಯಾವುದೇ ದೃಷ್ಟಿ ತಗುಲಬಾರದು ಹಾಗೆಯೇ ಯಾವಾಗಲೂ ಅಪಘಾತಗಳು ಆಗಬಾರದೆಂದರೆ ಈ ಒಂದು ಚಿಕ್ಕ
ಎಲ್ಲರ ಮನೆಯಲ್ಲಿ ವಾಹನಗಳು ಇದ್ದೇ ಇರುತ್ತವೆ. ಹೌದು ಕಾರು ಇಲ್ಲದಿದ್ದರೂ ಸಹ ಟೂ ವೀಲರ್ ಇದ್ದೇ ಇರುತ್ತದೆ. ಹೌದು, ಹಿಂದಿನ ಕಾಲದಲ್ಲಿ ಎಲ್ಲಿಗಾದರೂ ಹೋಗ ಬೇಕಾಗಿದ್ದರೆ ಎತ್ತಿನಗಾಡಿಯ ಮೂಲಕ ಹೋಗುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಹಾಗಲ್ಲ.ಬಸ್ಸು, ಕಾರು ಏರಿ ಎಲ್ಲಿಗಾದರೂ ಹೋಗುತ್ತಾರೆ. ಆದರೆ ಈಗ ಏನಾಗಿದೆ ಅಂದ್ರೆ ವಾಹನ ಗಳಿಗೆ ದೃಷ್ಟಿ ತಗಲಿದಾಗ ಅಪಘಾತ ಗಳು ಆಗುತ್ತವೆ. ಹೌದು, ಆಗ ನಾವು ಏನು ಮಾಡಬೇಕು ತಿಳಿಸಿಕೊಡ್ತಿವಿ (ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ […]
Continue Reading