ಬೆಂಡೆಕಾಯಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ತಿನ್ನಿ !
ಬೆಂಡೆಕಾಯಿ ಎಂದರೆ ಕೆಲವರು ತುಂಬಾನೇ ದೂರ ಓಡುತ್ತಾರೆ. ಅದಕ್ಕೆ ಕಾರಣ ಅದರಲ್ಲಿ ಇರುವ ಲೋಳೆ.ಆದರೆ ಬೆಂಡೆಕಾಯಿ ಸೇವನೆಯಿಂದ ಸಕ್ಕರೆ ಕಾಯಿಲೆ ಕಡಿಮೆಯಾಗುತ್ತದೆ. ಬೆಂಡೆಕಾಯಿಯಲ್ಲಿ ಮಿತಿಮೀರಿ ಹೆಚ್ಚಾದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವ ಗುಣ ಇದೆ. ಪ್ರಮುಖವಾಗಿ ಇದು ದೇಹದ ಮೆಟಬಾಲಿಕ್ ಅಸ್ವಸ್ಥತೆಯನ್ನು ದೂರ ಮಾಡುವುದರ ಜೊತೆಗೆ ಆಹಾರ ಪದ್ಧತಿಯಲ್ಲೂ ಕೂಡ ಸಮತೋಲನವನ್ನು ತಂದುಕೊಡುತ್ತದೆ. (ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ […]
Continue Reading