ಕೈಯಲ್ಲಿ ಈ ರೇಖೆಯಿದ್ದರೆ ನಿಮನ್ನ ತಡೆಯುವವರು ಯಾರು ಇಲ್ಲ ಶ್ರೀಮಂತರಾಗೋದು ಪಕ್ಕಾ!

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಒಬ್ಬ ವ್ಯಕ್ತಿಯ ಕೈ ರೇಖೆಗಳು ಅವನ ಮುಂಬರುವ ಸಮಯದ ಬಗ್ಗೆ ಬಹಳಷ್ಟು ಹೇಳುತ್ತವೆ ಎಂದು ಹೇಳಲಾಗಿದೆ. ವ್ಯಕ್ತಿಯ ಜೀವನದಲ್ಲಿ ಏನಾಗಲಿದೆ, ಅವನ ಆರ್ಥಿಕ ಸ್ಥಿತಿ, ಅವನ ಅದೃಷ್ಟ ರೇಖೆಯನ್ನು ನೋಡುವ ಮೂಲಕ ಭವಿಷ್ಯವನ್ನು ಸುಲಭವಾಗಿ ಲೆಕ್ಕಾಚಾರ ಮಾಡಬಹುದು. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ರೇಖೆಗಳ ಆಧಾರದ ಮೇಲೆ ಮಾತ್ರವಲ್ಲ, ಅನೇಕ ರೀತಿಯ ಚಿಹ್ನೆಗಳು ಮತ್ತು ಸಂಕೇತಗಳನ್ನು ಸಹ ತಿಳಿಯಬಹುದು. ಈ ಗುರುತುಗಳು ವ್ಯಕ್ತಿಯ ಕೈಯಲ್ಲಿ ಏನನ್ನು ಸೂಚಿಸುತ್ತವೆ ಎಂದು ತಿಳಿಯೋಣ. ಅಂಗೈಯಲ್ಲಿರುವ ಈ 4 ಗೆರೆಗಳು ವ್ಯಕ್ತಿಯ […]

Continue Reading

ಬುದ್ಧ ಪೂರ್ಣಿಮಾ ಯಾವತ್ತು?ಈ ಹುಣ್ಣಿಮೆಯ ಮಹತ್ವವೇನು? ಯಾವ ಸಮಯದಲ್ಲಿ ಪೂಜೆ ಮಾಡಬೇಕು?

ವೈಶಾಖ ಮಾಸದಲ್ಲಿ ಬರುವಂತಹ ಹುಣ್ಣಿಮೆಯನ್ನು ವೈಶಾಖ ಹುಣ್ಣಿಮೆ ಅಥವಾ ಬುದ್ಧ ಪೌರ್ಣಮಿ ಎಂದು ಕರೆಯುತ್ತೇವೆ. ಈ ಬಾರಿ ವೈಶಾಖ ಹುಣ್ಣಿಮೆಯ ದಿನದಂದು ಚಂದ್ರಗ್ರಹಣ ಕೂಡ ಸಂಭವಿಸಲಿದೆ. ಹಾಗಾಗಿ ಇದು ಬಹಳ ವಿಶೇಷ ಎಂದು ಹೇಳಬಹುದು. ಈ ವೈಶಾಖ ಮಾಸದಲ್ಲಿ ದಾನಕ್ಕೆ ಹಾಗೂ ಸ್ನಾನಕ್ಕೆ ಬಹಳ ಮಹತ್ವವನ್ನು ಕೊಟ್ಟಿದ್ದಾರೆ. ವೈಶಾಖ ಮಾಸದಲ್ಲಿ ಮಾಡುವಂತಹ ಸ್ನಾನ ಹಾಗೂ ಈ ವೈಶಾಖ ಮಾಸದಲ್ಲಿ ಮಾಡುವ ದಾನಕ್ಕೆ ಅದರದ್ದೇ ಆದ ಮಹತ್ವವಿದೆ. ಸನಾತನ ಧರ್ಮದ ಪ್ರಕಾರ ಬುದ್ಧನು ಭೂಮಿಯ ಮೇಲೆ ವಿಷ್ಣುವಿನ 9ನೇ […]

Continue Reading

ತುಪ್ಪ ಮತ್ತು ಅರಿಶಿಣದಿಂದ ಹೀಗೆ ಮಾಡಿದರೆ 100% ನಿಮ್ಮ ಎಲ್ಲಾ ಸಮಸ್ಸೆಗಳು ನಿವಾರಣೆಯಾಗುತ್ತವೆ!

ಮನೆಯ ಯಜಮಾನಿ ಅರಿಶಿಣ ಹಾಗೂ ತುಪ್ಪದಿಂದ ಈ ಒಂದು ಚಿಕ್ಕ ಕೆಲಸ ಮಾಡುತ್ತ ಬಂದರೆ ಬಂದರೆ ಸಾಕ್ಷಾತ್ ಲಕ್ಷ್ಮಿ ಅನುಗ್ರಹದಿಂದ ಮನೆಯಲ್ಲಿ ಇರುವಂತಹ ಸರ್ವ ಸಂಕಷ್ಟ ದೂರ ಆಗುತ್ತದೆ.ಅನಾರೋಗ್ಯದ ಸಮಸ್ಸೆಗಳು ಪದೇ ಪದೇ ಕಾಡುವುದಿಲ್ಲ.ಅರಿಶಿಣ ಎಂದರೇ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪ.ಪರಿಹಾರ ಶಾಸ್ತ್ರದಲ್ಲಿ ಅರಿಶಿಣಕ್ಕೆ ವಿಶೇಷವಾದ ಮಹತ್ವ ಇದೆ.ಹಾಗಾಗಿ ನೀವು ನವಗ್ರಹದಲ್ಲಿ ಗುರುವಿಗೆ ಪ್ರಿಯವಾದ ಅರಿಶಿಣ. ಆದ್ದರಿಂದ ಗುರುಬಲ ಹೆಚ್ಚಾಗಬಹುದು ಮತ್ತು ಗುರುವಿನ ಅನುಗ್ರಹ ಮನೆಗೆ ಪ್ರಾಪ್ತಿ ಆಗಬೇಕು. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು […]

Continue Reading

ಮೇ 14ರಂದು ನರಸಿಂಹ ಜಯಂತಿ ಪೂಜಾ ವಿಧಾನ/ಮುಹೂರ್ತ/ಅದ್ಬುತ ಫಲಗಳು/ ವಿಶೇಷ 9 ಬತ್ತಿಗಳ ದೀಪರಾಧನೆ…..

ವಿಷ್ಣುವಿನ ವಿವಿಧ ಅವತರಗಳಲ್ಲಿ ನರಸಿಂಹ ಅವತರ ಕೂಡ ಒಂದು.ವೈಶಖ ಶುಕ್ಲ ಚತುರ್ದಶಿಯಂದು ನರಸಿಂಹ ಜಯಂತಿ ಅನ್ನು ಆಚರಣೆ ಮಾಡುತ್ತೇವೆ.ನರಸಿಂಹ ಆರಾಧನೆ ಮಾಡುವುದರಿಂದ ಯಾವುದೇ ರೀತಿಯ ಕಷ್ಟ ಇದ್ದರು ಸಹ ನಿವಾರಣೆ ಆಗುವುದು.ಇನ್ನು ಕೋರ್ಟ್ ಕೇಸ್ ಇದ್ದರು ಕೂಡ ಅದರಲ್ಲೂ ಜಯ ಎನ್ನುವುದು ಸಿಗುತ್ತದೆ.ಮೇ 14ನೇ ತಾರೀಕು ಶನಿವಾರ ಮದ್ಯಹ್ನ 3:23 ನಿಮಿಷಕ್ಕೆ ಪ್ರಾರಂಭವಾದರೆ ಮುಕ್ತಾಯ ಭಾನುವಾರ ಮದ್ಯಾಹ್ನ 12:46 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.ಅದರೆ ತಿಥಿಯನ್ನು ಗಣನೆಗೆ ತೆಗೆದುಕೊಂಡು ಈ ನರಸಿಂಹ ಜಯಂತಿ ಅನ್ನು ಸಂಜೆ ಆಚರಣೆ ಮಾಡಬೇಕಾಗಿ […]

Continue Reading

ಮೇ 14 ಶನಿವಾರದಿಂದ ಈ 5 ರಾಶಿಯವರಿಗೆ ಬಾರಿ ಅದೃಷ್ಟ ಬರುತ್ತದೆ, ರಾಜಯೋಗ ಶುರು ಶನಿ ದೇವ ಮತ್ತು ಹನುಮನ ಕೃಪೆ..

ಮೇ 14 ಶನಿವಾರದಿಂದ ಶನಿ ಮತ್ತು ಹನುಮನ ಸಂಪೂರ್ಣ ಕೃಪಾಕಟಾಕ್ಷ ಈ 5 ರಾಶಿಯವರಿಗೆ ಸಿಗುತ್ತದೆ. ಹಾಗಾಗಿ ಈ 5 ರಾಶಿಯವರ ಜೀವನದಲ್ಲಿ ವಿಪರೀತ ಧನಲಾಭವನ್ನೂ ಕಾಣದಿದ್ದರೆ. ನಾಳೆಯಿಂದ ಈ ರಾಶಿಯವರು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಲಾಭ ಬರಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮತ್ತು ಅಂದುಕೊಂಡಂತೆ ಕೆಲಸ ಕಾರ್ಯಗಳು ನೀವು ಮಾಡಿದರೆ ಆ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ನಿರುದ್ಯೋಗಿಗಳಿಗೆ ಕೆಲಸ ಸಿಗುವ ಕಾಲ ಇದಾಗಿದ್ದು ಪ್ರಯತ್ನವನ್ನು ಸ್ವಲ್ಪ ಹೆಚ್ಚಾಗಿ ಪಡುವುದರಿಂದ ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಾಧ್ಯತೆ […]

Continue Reading