ಸೂರ್ಯಗ್ರಹಣ ಅಮಾವಾಸ್ಯೆ ಮುಗಿತು! ನಾಳೆ ಭಯಂಕರ ಭಾನುವಾರ 8 ರಾಶಿಯವರಿಗೆ ಚಿನ್ನದ ಯೋಗ ಹಣದ ಪ್ರಾಪ್ತಿ!

ಇಂದು ಬಹಳ ಅದ್ಬುತವಾದ ಸೂರ್ಯ ಗ್ರಹಣ ಮತ್ತು ಅಮಾವಾಸ್ಯೆ ಮುಗಿಯಿತು. ನಾಳೆ ವಿಶೇಷವಾದಂತಹ ಮೇ 1ನೇ ತಾರೀಕು ಭಾನುವಾರ. ನಾಳೆಯ ಭಾನುವಾರದಿಂದ ಕುಬೇರ ದೇವನ ಸಂಪೂರ್ಣ ಕೃಪಾಕಟಾಕ್ಷವನ್ನು ಪಡೆದುಕೊಂಡು ಈ 8 ರಾಶಿಯವರು ಕೂಡ ಕುಬೇರನ ಪುತ್ರರು ಆಗುತ್ತಿದ್ದಾರೆ.ನಾಳೆಯಿಂದ ಇವರ ಜೀವನ ಯಾವ ರೀತಿ ಬದಲಾಗುತ್ತದೆ ಎಂದರೆ ಇವರ ಜೀವನದಲ್ಲಿ ಸಾಕಷ್ಟು ಹೊಸ ವ್ಯಕ್ತಿಗಳ ಪ್ರವೇಶ ಆಗುತ್ತದೆ.ಹೊಸ ವ್ಯಕ್ತಿಗಳಿಂದ ಸಾಕಷ್ಟು ಲಾಭವನ್ನು ಪಡೆಯುತ್ತಿರ.ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಇಲ್ಲಿಯವರೆಗೂ ತಾವು ಮಾಡಿದಂತಹ ಒಳ್ಳೆಯ ಕೆಲಸಗಳಿಗೆ ಪ್ರತಿರೂಪವಾಗಿ ಈ […]

Continue Reading

ಸೂರ್ಯಗ್ರಹಣದ ದಿನ ಅಮಾವಾಸ್ಯೆ ಆಚರಣೆ ಹೇಗೆ? ಅಮಾವಾಸ್ಯೆ ಸಮಯ ಮತ್ತು ಆಚರಿಸುವ ವಿಧಾನ!

ಸೂರ್ಯಗ್ರಹಣ ಮತ್ತು ಅಮಾವಾಸ್ಯೆ ಒಂದೇ ಸಮಯದಲ್ಲಿ ಇರುವುದರಿಂದ ಪ್ರತಿಯೊಬ್ಬರಿಗೂ ಕನ್ಫ್ಯೂಷನ್ ಇದ್ದೇ ಇರುತ್ತದೆ. ಮೊದಲು ಸೂರ್ಯಗ್ರಹಣ ನಮ್ಮ ದೇಶದಲ್ಲಿ ಗೋಚರವಾಗುವುದಿಲ್ಲ. ಹಾಗಾಗಿ ಅಮಾವಾಸ್ಯೆ ಪೂಜೆಗೆ ಸೂರ್ಯಗ್ರಹಣಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಮೊದಲು ಅಮಾವಾಸ್ಯೆ ಪ್ರಾರಂಭವಾಗುವುದು ಶನಿವಾರ ಹಾಗಾಗಿ ಶನಿ ಅಮಾವಾಸ್ಯೆಯೆಂದು ಕರೆಯಲಾಗುತ್ತದೆ. ಅಮಾವಾಸ್ಯೆ ಪ್ರಾರಂಭವಾಗುವುದು ಏಪ್ರಿಲ್ 30 ನೇ ತಾರೀಕು ಶನಿವಾರ ರಾತ್ರಿ 12:58 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಮತ್ತು ಭಾನುವಾರ ರಾತ್ರಿ 1:58 ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಹಾಗಾಗಿ ಶನಿವಾರದ ದಿನ ಅಮಾವಾಸ್ಯೆ ಪೂಜೆಯನ್ನು ಮಾಡಬೇಕಾಗುತ್ತದೆ. […]

Continue Reading

ಏಪ್ರಿಲ್ 30 ಸೂರ್ಯಗ್ರಹಣ ಈ 4 ರಾಶಿಯವರಿಗೆ ಅದೃಷ್ಟ!

ನಾಳೆ ಏಪ್ರಿಲ್ 30 ಸೂರ್ಯಗ್ರಹಣ ಇದೆ. ಆದರೆ ಈ ಬಾರಿ ನಡೆಯಲಿರುವ ಮೊದಲ ಸೂರ್ಯಗ್ರಹಣ ತುಂಬಾ ವಿಶೇಷ ಹಾಗೂ ಭಯಂಕರವಾಗಿರಲಿದೆ. ಏಪ್ರಿಲ್ ತಿಂಗಳಿನಲ್ಲಿ ನಡೆಯುತ್ತಿರುವ ಸೂರ್ಯ ಗ್ರಹಣದ ಸಮಯ ಈ 4 ರಾಶಿಯವರಿಗೆ ಅದೃಷ್ಟವನ್ನು ತಂದಿದೆ. ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಏಪ್ರಿಲ್ ತಿಂಗಳನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ.ವಾಸ್ತವಾಗಿ ಈ ತಿಂಗಳು ಎಲ್ಲಾ 9 ಗ್ರಹ ರಾಶಿ ಚಕ್ರವು ಬದಲಾಗುತ್ತದೆ. ಇದರಲ್ಲಿ ಗುರು ಶನಿ ಮತ್ತು ರಾಹು ಕೇತು ಗ್ರಹಗಳು ಸೇರಿದೆ. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು […]

Continue Reading

ಭಯಂಕರವಾದ ದೇಹದ ಉಷ್ಣತೆ ತಕ್ಷಣ ಕಡಿಮೆಯಾಗುತ್ತೆ..! ಕೈ ಕಾಲು ಉರಿ ಬಾಯಿ ಹುಣ್ಣು ಸಂಪೂರ್ಣ ಮಾಯ ಆಗುತ್ತೆ!

ದೇಹದಲ್ಲಿ ಉಷ್ಣತೆ ಜಾಸ್ತಿಯಾದಾಗ ಕೈ ಕಾಲು ಉರಿ ಬಾಯಿಹುಣ್ಣು ಕಣ್ಣು ಉರಿ ಹೊಟ್ಟೆ ಉರಿ ಕೂಡ ಆಗುತ್ತದೇ.ಇನ್ನು ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ದೇಹದ ಉಷ್ಣತೆ ಕಡಿಮೆ ಯಾಗಲು ಮನೆಮದ್ದು ಬಳಸಿದರೆ ತಕ್ಷಣ ಕಡಿಮೆಯಾಗುತ್ತದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, […]

Continue Reading

ಮುಖ ಬೆಳ್ಳಗೆ ಆಗಲು ಕಲೆ ಹೋಗಲಾಡಿಸಲು ಹೀಗೆ ಮಾಡಿ ಫಲಿತಾಂಶ ಸಿಕ್ಕಿಲ್ಲ ಅಂದರೆ ಆಮೇಲೆ ಹೇಳಿ!

ಮುಖದ ಅಂದವನ್ನು ಹೆಚ್ಚಿಸಲು ಹಲವಾರು ರೀತಿಯ ಪ್ರಾಡಕ್ಟ್ ಗಳನ್ನು ಮನೆಮದ್ದುಗಳನ್ನು ಬಳಸುತ್ತೇವೆ.ಇನ್ನು ಚರ್ಮದ ಕಾಂತಿಯನ್ನು ಹೆಚ್ಚಿಸಲು ಏನೇ ಬಳಸಿದರು ಸತ್ತ ಚರ್ಮವನ್ನು ನಿವಾರಣೆ ಮಾಡುವುದು ಬಹಳ ಮುಖ್ಯ. ಡೆಡ್ ಸ್ಕಿನ್ ತೆಗೆದು ಹಾಕುವುದು ಬಹಳ ಮುಖ್ಯ.ನೀವು ಚರ್ಮದ ಕಾಂತಿಯನ್ನು ಬಳಸಲು ಹೆಚ್ಚಿಸಲು ಬಯಸಿದರೆ ಬೆಳ್ಳಗೆ ಆಗಲು ಕಲೆಗಳನ್ನು ನಿವಾರಿಸಲು ಬಯಸಿದ್ದಾರೆ ಸ್ಕ್ರಾಬ್ ಮಾಡಬೇಕು.ನಾನಾ ರೀತಿಯ ಫೇಸ್ ಸ್ಕ್ರಾಬ್ ದೊರೆಯುತ್ತದೆ.ಇನ್ನು ಮನೆಯಲ್ಲಿ ಸುಲಭವಾಗಿ ಫೇಸ್ ಸ್ಕ್ರಾಬ್ ಅನ್ನು ತಯಾರಿಸಿಕೊಳ್ಳಬಹುದು.ಇದರಿಂದ ಫೇಸ್ ಅನ್ನು ಸ್ಕ್ರಾಬ್ ಮಾಡಿಕೊಳ್ಳಬಹುದು. ಓಂ ಶ್ರೀ ಜಗನ್ಮಾತೆ […]

Continue Reading

ಅಮಾವಾಸ್ಯೆ ದಿನ ಇಂತಹ ವಸ್ತುಗಳನ್ನುಮನೆಗೆ ತರಬಾರದು!

ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆ ಗೆ ಸಾಕಷ್ಟು ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ. ಏಕೆಂದರೆ ಈ ಎರಡೂ ದಿನಗಳಲ್ಲಿ ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ. ಹಾಗಾಗಿ ಈ ಎರಡು ದಿನಗಳಲ್ಲಿ ಋಣಾತ್ಮಕ ಅಂಶಗಳು ಹೆಚ್ಚಾಗಿ ಕಂಡುಬರುತ್ತದೆ ಮತ್ತು ಈ ಎರಡು ದಿನಗಳಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಮತ್ತು ಕೆಲವೊಂದು ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ. ಅಮಾವಾಸ್ಯೆ ದಿನ ಅಪ್ಪಿತಪ್ಪಿ ಕೂಡ ಕೆಲವೊಂದು ವಸ್ತುಗಳನ್ನು ತರಬಾರದು ಮತ್ತು ಕೇಳವೊಂದು ನಿಯಮಗಳನ್ನು ಪಾಲಿಸಬೇಕು ಹಾಗೂ ಅಮಾವಾಸ್ಯೆ ದಿನ ಈ ಕೆಲವು ವಸ್ತುಗಳನ್ನು ಮನೆಗೆ […]

Continue Reading

ಏಪ್ರಿಲ್ 29 ಶುಕ್ರವಾರ! 6ರಾಶಿಯವರಿಗೆ ದುಡ್ಡಿನ ಸುರಿಮಳೆ ರಾಜಯೋಗ ಬೇಡ ಅಂದರೂ ದುಡ್ಡಿನ ಸುರಿಮಳೆ…

ನಾಳೆ ವಿಶೇಷವಾದಂತಹ ಶುಕ್ರವಾರ ಈ 6 ರಾಶಿಯವರಿಗೆ ನಾಳೆಯಿಂದ ಬಹಳ ವಿಶೇಷವಾದ ದಿನವಾಗಿದೆ. ಮುಂದಿನ ಹಲವು ವರ್ಷಗಳವರೆಗೂ ಕೂಡ ಈ ರಾಶಿಯವರಿಗೆ ರಾಜಯೋಗ ಬರುತ್ತದೆ. ಕೆಲವು ರಾಶಿಯವರಿಗೆ ಕುಬೇರ ದೇವರ ಆಶೀರ್ವಾದ ಹಾಗೂ ಲಕ್ಷ್ಮಿ ದೇವಿಯ ಅನುಗ್ರಹ ಇರುವುದರಿಂದ ಮುಂದಿನ 10 ವರ್ಷಗಳ ಕಾಲ ಗಜಕೇಸರಿ ಯೋಗ ಶುರುವಾಗುತ್ತದೆ.ನಾಳೆಯಿಂದ ಮಾಡಿದ ಪುಣ್ಯದ ಕೆಲಸದಿಂದ ತುಂಬಾನೇ ಒಳ್ಳೆಯದಾಗುತ್ತದೆ ಹಾಗೂ ಸಿಹಿಸುದ್ದಿಯನ್ನು ಕೇಳುತ್ತೀರಾ. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ […]

Continue Reading

30 ಏಪ್ರಿಲ್ 2022 ಸೂರ್ಯಗ್ರಹಣ ತುಂಬಾನೇ ಪ್ರಭಾವಶಾಲಿ, 5 ರಾಶಿಯ ಜನರು ಶ್ರೀಮಂತರಾಗುವರು.!

ಎಲ್ಲಾ ನವಗ್ರಹ ರಾಶಿಗಳು ಪರಿವರ್ತನೆ ಆದನಂತರ 2022 ರಲ್ಲಿ ನಡೆಯುವಂತಹ ಮೊದಲ ಸೂರ್ಯಗ್ರಹಣವು ಈ ಕೆಲವು ರಾಶಿಯವರಿಗಾಗಿ ತುಂಬಾನೇ ತುಂಬಾನೇ ಶುಭಸುದ್ದಿ ಗಳನ್ನು ತೆಗೆದುಕೊಂಡು ಬಂದಿದೆ. ಇವರ ಜೀವನವು ಧನ ಸಂಪತ್ತು ಸಿರಿ ಸಂಪತ್ತಿನಿಂದ ತುಂಬಿಕೊಳ್ಳಲಿದೆ. ವೈಶಾಖ ಮಾಸದ ಅಮಾವಾಸ್ಯೆ ತಿಥಿಯಂದು ವರ್ಷದ ಮೊದಲ ಸೂರ್ಯಗ್ರಹಣವು ಇಡಿಯಲಿದೆ. ಈ ದಿನ ಶನಿವಾರ ಇರುವುದರ ಕಾರಣ ಈ ಗ್ರಹಣವು ತುಂಬಾನೇ ವಿಶೇಷ ವಾಗಲಿದೆ. ಹಿಂದೂ ಧರ್ಮದಲ್ಲಿ ಸೂರ್ಯಗ್ರಹಣ ಅಥವಾ ಚಂದ್ರಗ್ರಹಣಗಳಿಗೆ ತುಂಬಾನೇ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಜೋತಿಷ್ಯ ಶಾಸ್ತ್ರದ […]

Continue Reading

ನಿಮ್ಮ ಜೀವನದಲ್ಲಿ ಗ್ಯಾಸ್ಟಿಕ್ ಸಮಸ್ಯೆ ಆಗಬಾರದೆಂದರೆ ಈ ಚಿಕ್ಕ ಸೂತ್ರವನ್ನು ಪಾಲಿಸಿ!

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಸರಿಯಾದ ಸಮಯಕ್ಕೆ ತಿನ್ನದೇ ಇರುವುದು ಹೊರಗೆ ಸೇವಿಸುವ ಫಾಸ್ಟ್ ಫುಡ್ ಸೇವನೇಯಿಂದ, ಖರೀದ ಆಹಾರವನ್ನು ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಸೆ ಕಾಡುತ್ತದೆ. ಎಷ್ಟೋ ಔಷಧಿ ಸೇವನೆ ಮಾಡಿದರೆ ಕೊಡ ಗ್ಯಾಸ್ಟ್ರಿಕ್ ಸಮಸ್ಸೆ ನಿಯಂತ್ರಣಕ್ಕೆ ಬರುವುದಿಲ್ಲ.ಈ ಗ್ಯಾಸ್ಟ್ರಿಕ್ ಸಮಸ್ಸೆ ಆತೋಟಿಗೆ ಇರುವ ಏಕೈಕ ದಾರಿ ಎಂದರೆ ತಿನ್ನುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ […]

Continue Reading

ಬೇಸಿಗೆಯಲ್ಲಿ ಬೆಳ್ಳಗಿನ ಮುಖಕ್ಕೆ 6 ಟಿಪ್ಸ್!

ಯಾವುದೇ ಕಾಲ ಇದ್ದರು ತ್ವಚೆಯ ಅರೈಕೆ ಬಹಳ ಮುಖ್ಯ. ಬೇಸಿಗೆ ಕಾಲದಲ್ಲಿ ಮುಖದ ಅರೈಕೆ ಇನ್ನು ಹೆಚ್ಚಿಗೆ ಮಾಡಬೇಕು.ಇಲ್ಲವಾದರೆ ಮುಖ ಕಪ್ಪಾಗುವುದು ಮುಖದಲ್ಲಿ ಮೊಡವೆಗಳು ಶುರು ಆಗುವುದು.ಬೇಸಿಗೆಯಲ್ಲಿ ನೀರು ಕುಡಿಯುವುದು ಬಹಳ ಮುಖ್ಯ.ಈ ಸಮಯದಲ್ಲಿ ದೇಹ ಬೇಗನೇ ಡಿಹೈಡ್ರಾಟ್ ಆಗುತ್ತದೆ ಹಾಗೂ ತ್ವಚೆ ಅರೈಕೆ ಕೂಡ.ಇದಕ್ಕಾಗಿ ಫೇಸ್ ವಾಶ್ ಮಾಡಿ.ಹೊರಗಿನ ಬಿಸಿಲು ಗಾಳಿ ಮಾಲಿನ್ಯಕ್ಕೆ ಚರ್ಮವು ಸಾಕಷ್ಟು ಹಾನಿಗೋಳಗಾಗಿರುತ್ತದೆ. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ […]

Continue Reading