ರಾಹು ರಾಶಿ ಬದಲಾವಣೆಯಿಂದ ಈ ಆರು ರಾಶಿಯವರ ಮೇಲಾಗಲಿದೆ ಭಾರೀ ಪರಿಣಾಮ

ಜಾತಕದಲ್ಲಿ ಹೆಚ್ಚು ಅಶುಭ ಯೋಗಗಳು ರೂಪುಗೊಳ್ಳುವ ಗ್ರಹಗಳಲ್ಲಿ ರಾಹು ಪ್ರಮುಖವಾಗಿದೆ. ರಾಹು ಒಂದೂವರೆ ವರ್ಷಗಳ ಕಾಲ ಪ್ರತಿ ರಾಶಿಯಲ್ಲೂನೆಲೆಸಿದ್ದರೂ, ರಾಶಿ ಬದಲಾದಾಗ ಸಾಕಷ್ಟು ಏರುಪೇರನ್ನು ಸೃಷ್ಟಿಸುತ್ತಾನೆ. 2022ರಲ್ಲಿ, ರಾಹು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಏಪ್ರಿಲ್ 12, 2022 ರಂದು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ತಿಂಗಳಲ್ಲಿ ಅತ್ಯಂತ ಕ್ರೂರ ಗ್ರಹ ಶನಿಯು ಕೂಡಾ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಈ ರಾಶಿ ಬದಲಾವಣೆಗಳು 6 ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ರಾಹು […]

Continue Reading

ಸತ್ತರು ಪರವಾಗಿಲ್ಲ ಅದರೆ ಬೆಳಗ್ಗೆ ಎದ್ದ ತಕ್ಷಣ ಈ 3 ಕೆಟ್ಟ ಕೆಲಸಗಳನ್ನು ಎಂದಿಗೂ ಮಾಡಬೇಡಿ!

1, ಬೆಳಗ್ಗೆ ಎದ್ದ ತಕ್ಷಣ ಒಳ್ಳೆಯ ಕೆಲಸ ಮಾಡಿದರೆ ದಿನ ಪೂರ್ತಿ ಚೆನ್ನಾಗಿ ಇರುತ್ತದೆ.ಕೆಲವರು ಎದ್ದ ತಕ್ಷಣ ಮೊಬೈಲ್ ಅಥವಾ ಟಿವಿ ನೋಡುವುದಕ್ಕೆ ಶುರು ಮಾಡುತ್ತಾರೆ.ಈ ರೀತಿ ಕೆಲಸ ಯಾವುದೇ ಕಾರಣಕ್ಕೂ ಮಾಡಬಾರದು.ಒಂದು ವೇಳೆ ಮಾಡಿದರೆ ಸಾಕಷ್ಟು ಕಷ್ಟವನ್ನು ಅನುಭವಿಸಬೇಕಾಗುತ್ತದೆ.ಮೊದಲು ಎದ್ದ ತಕ್ಷಣ ಎರಡು ಅಗೈ ಅನ್ನು ನೋಡಿಕೊಂಡು ದೇವರಿಗೆ ಪ್ರಾರ್ಥನೆ ಮಾಡಬೇಕು.ಈ ರೀತಿ ಮಾಡಿದರೆ ತುಂಬಾನೇ ಒಳ್ಳೆಯದು. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ […]

Continue Reading

ಪೂಜೆ ಮಾಡುವಾಗ ಬರುವಂತಹ ಯೋಚನೆಗಳು!

1, ಮೊದಲು ದೇವರಿಗೆ ದೀಪ ಹಚ್ಚಬೇಕು. ಮಂತ್ರವನ್ನು ಹೇಳುವ ಸಂದರ್ಭದಲ್ಲಿ ನಿಮ್ಮ ಇಷ್ಟರ್ಥಗಳನ್ನು ಹೇಳುವಾಗ ದೀಪದ ಹೈಟ್ ಜಾಸ್ತಿ ಆಗುತ್ತದೆ.ಈ ರೀತಿಯಾದರೆ ನಿಮ್ಮ ಪೂಜೆ ಮತ್ತು ನಿಮ್ಮ ಇಷ್ಟರ್ಥ ದೇವರಿಗೆ ಒಪ್ಪಿಗೆ ಆಗಿದೆ.ನಿಮ್ಮ ಕಷ್ಟ ಬೇಗಾ ಈಡೇರುತ್ತದೆ. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ […]

Continue Reading

ಈ ರಾಶಿಯ ಹುಡುಗಿಯರು ತಮ್ಮ ಪ್ರೀತಿಯನ್ನ ವ್ಯಕ್ತಪಡಿಸುತ್ತಾರೆ! ಈ ರಾಶಿಯವರು ಬಾರಿ ಅದೃಷ್ಟವಂತರು ಜ್ಯೋತಿಷ್ಯ ಭಂಡಾರ!

ಇದು ಯುವತಿಯರಿಗೆ ಮತ್ತು ಹುಡುಗಿಯರಿಗೆ ಸಂಬಂಧಪಟ್ಟ ವಿಚಾರ.ಮನುಷ್ಯನಿಗೆ ಪ್ರಪಂಚದಲ್ಲಿ ಪ್ರೀತಿ ಪ್ರೇಮ ವಿಷಯಗಳು ಯಾರ ಮನಸ್ಸು ಹೇಗೆ ಇರುತ್ತದೆ? ಪ್ರಪಂಚದಲ್ಲಿ ಮನುಷ್ಯನಿಗೆ ಪ್ರೀತಿ-ಪ್ರೇಮ ವಿಚಾರದಲ್ಲಿ ಮನಸ್ಸು ಹೇಗಿರುತ್ತದೆ ಎಂದು ಯಾರಿಂದಲೂ ತಿಳಿಯಲು ಸಾಧ್ಯವಾಗುವುದಿಲ್ಲ. ಇದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಸುಲಭವಾಗಿ ತಿಳಿದುಕೊಳ್ಳಬಹುದು. ಈ ರಾಶಿಯ ಹುಡುಗಿಯರು ತಮ್ಮ ಪ್ರೀತಿಯನ್ನು ಬಹುಬೇಗ ವ್ಯಕ್ತ ಪಡಿಸುತ್ತಾರೆ. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ […]

Continue Reading

ಮಚ್ಚೆಗಳು ಶುಭವೇ? ಗಂಡು ಹೆಣ್ಣಿನ ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟ!

ಮನುಷ್ಯರು ಮುಖ್ಯವಾಗಿ ಮಚ್ಚೆಗಳು ಶುಭವೇ ಅಶುಭವೇ ಎಂದು ತಿಳಿದುಕೊಳ್ಳಬೇಕು. ಏಕೆಂದರೆ ಮಚ್ಚೆಗಳು ಮನುಷ್ಯನ ದೇಹದಲ್ಲಿ ಕಂಡುಬರುತ್ತದೆ. ಪ್ರತಿಯೊಂದು ವ್ಯಕ್ತಿಯಾ ಜೀವನದಲ್ಲಿ ಒಂದೊಂದು ರೀತಿಯ ಮಾರ್ಪಾಡುಗಳು ಉಂಟಾಗುತ್ತಿರುತ್ತದೆ. ಅದಕ್ಕೆ ಅನುಸಾರವಾಗಿ ಆ ವ್ಯಕ್ತಿಯು ಬಲಿಷ್ಠನೋ ಸಂಪತ್ತು ಬರಿತಾನೋ ಈ ರೀತಿ ಸಂದರ್ಭ ಇರುತ್ತದೆ. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ […]

Continue Reading

ಮನೆಯಲ್ಲಿ ಒಂದು ರೂಪಾಯಿ ಕಾಯಿನ್ ಇದ್ದರೆ ಬೇಗ ನೋಡಿ! ಹಣಕಾಸಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ಈ ಜಗತ್ತಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ಕಷ್ಟ ಇರುತ್ತದೆ. ಪ್ರತಿಯೊಬ್ಬ ಜೀವನದಲ್ಲಿ ಏನಾದರೂ ಒಂದೊಂದು ರೀತಿಯ ಕಷ್ಟಗಳು ಇದ್ದೇ ಇರುತ್ತದೆ. ಕಷ್ಟ ಬಂದಾಗ ಮನುಷ್ಯ ತಲೆಯ ಮೇಲೆ ಕೈ ಹಾಕಿ ಯಾವತ್ತು ಕೂಡ ಕುಳಿತುಕೊಳ್ಳಬಾರದು.ಹೀಗೆ ಮಾಡಿದರೆ ಕಷ್ಟ ನಿಮ್ಮ ಹೆಗಲ ಮೇಲೆ ಏರಿ ಕುಳಿತುಕೊಳ್ಳುತ್ತದೆ. ಕಷ್ಟದ ದಿನಗಳು ಬಂದಾಗ ಮನಸ್ಸನ್ನು ದೃಢವಾಗಿ ಇಟ್ಟುಕೊಳ್ಳಬೇಕು ಮತ್ತು ಕಷ್ಟವೇ ನಿಮ್ಮನ್ನು ನೋಡಿ ಎದುರಿ ಹೋಗುವಷ್ಟು ಧೈರ್ಯ ನಿಮ್ಮಲ್ಲಿ ಇದ್ದರೆ ಸಾಕು ಎಲ್ಲ ಕಷ್ಟಗಳನ್ನು ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ […]

Continue Reading

ಸುಲಭದಲ್ಲಿ ಶುಗರ್ ಲೆವೆಲ್ ಕಂಟ್ರೋಲ್ ಮಾಡಬೇಕಾ! ಅಡುಗೆ ಮನೆಯಲ್ಲಿದೆ ಡಯಾಬಿಟಿಸ್ ಮನೆಮದ್ದು!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ಕಾಡುವಂತಹ ಸಮಸ್ಯೆ ಎಂದರೆ ಡಯಾಬಿಟಿಸ್ ಅಥವಾ ಬ್ಲಡ್ ಶುಗರ್ ಲೆವೆಲ್ ಜಾಸ್ತಿಯಾಗುವುದು. ಮುಂಚೆ ವಯಸ್ಕರಲ್ಲಿ ಇದು ಕಾಡುತ್ತಿತ್ತು.ಅದರೆ ಇವಾಗ ಪ್ರತಿಯೊಬ್ಬರಲ್ಲು ಕೂಡ ಕಾಣಿಸಿಕೊಳ್ಳುತ್ತದೆ. ಡಯಾಬಿಟಿಸ್ ಸಮಸ್ಯೆ ಪ್ರತಿಯೊಬ್ಬರಲ್ಲು ಕಾಡುತ್ತಿದೆ. ಆದಷ್ಟು ಮೆಡಿಸಿನ್ ತೆಗೆದುಕೊಳ್ಳುವುದರ ಜೊತೆಗೆ ಆದಷ್ಟು ಮನೆಯಲ್ಲಿ ಮನೆಯಲ್ಲಿ ಮನೆಮಾದ್ದು ಬಳಸಿದರೆ ಆದಷ್ಟು ಡಯಾಬಿಟಿಸ್ ಕಂಟ್ರೋಲ್ ಗೆ ಬರುತ್ತದೆ. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ […]

Continue Reading

ಈ ವರ್ಷದ ಕಡೆ ಕಾರ್ತಿಕ ಸೋಮವಾರ ಬೆಳಿಗ್ಗೆಯಿಂದ ಬೆಳಗ್ಗೆಯಿಂದ ಈ 04 ರಾಶಿಯವರೇ ಕುಬೇರರು!

ನಾಳೆ ಸೋಮವಾರ ಬಹಳಾನೇ ವಿಶೇಷವಾದ ದಿನ.ಪರಮೇಶ್ವರನ ಪ್ರಿಯವಾದ ದಿನ ಸೋಮವಾರ.ಈ ಸೋಮವಾರನ ದಿನ ಪರಮೇಶ್ವರನ ಕೃಪೆಯಿಂದ ಈ 4 ರಾಶಿಯವರ ಜೀವನದಲ್ಲಿ ನಾಳೆಯಾ ದಿನ ಸಾಕಷ್ಟು ಬದಲಾವಣೆಯನ್ನು ಕಾಣಲಿದ್ದಾರೆ.ಇವರ ಜೀವನದಲ್ಲಿ ಮಾಡುವಂತಹ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಸೋಮವಾರ ಪರಮೇಶ್ವರನ ಆಶೀರ್ವಾದ ಈ ರಾಶಿಯವರ ಮೇಲೆ ಬೀಳುವುದರಿಂದ ಇವರ ಜೀವನದಲ್ಲಿ ವ್ಯವಹಾರ ಕಾರ್ಯಗಳಲ್ಲಿ ಏಳಿಗೆ ಎನ್ನುವುದು ಆಗುತ್ತದೆ.ಆ ರಾಶಿಗಳು ಯಾವುದು ಎಂದರೆ ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ […]

Continue Reading

ಕಡೆ ಕಾರ್ತಿಕ ಸೋಮವಾರ ” ಶಿವ ಪೂಜೆ ” ಮಾಡುವ ವಿಧಾನ /ವಿಶೇಷ ಅರ್ಚನೆ ಮತ್ತು ದೀಪರಾಧನೆ

ನವೆಂಬರ್ 29ನೇ ತಾರೀಕು ಕಾರ್ತಿಕ ಮಾಸದ ಕೊನೆಯ ವಾರ ಆಗಿದೆ.ಹಾಗಾಗಿ ತುಂಬಾ ಸರಳವಾಗಿ ಈ ರೀತಿಯಾಗಿ ಶಿವನ ಪೂಜೆ ಮಾಡಬಹುದು.ಕಾರ್ತಿಕ ಮಾಸದಲ್ಲಿ ಉಪವಾಸ ಇದ್ದು ಪೂಜೆಯನ್ನು ಮಾಡಬೇಕು. ಮೊದಲು ಒಂದು ಮಣೆ ಇಟ್ಟು ರಂಗೋಲಿಯನ್ನು ಹಾಕಬೇಕು.ಒಂದು ಫೋಟೋ ಇಟ್ಟು ಹೂವನ್ನು ಮೂಡಿಸಬೇಕು.ಕೊನೆಯ ದಿನ ಆಗಿರುವುದರಿಂದ ಎರಡು ಮಣ್ಣಿನ ದೀಪವನ್ನು ಹಚ್ಚಬೇಕು.ರಂಗೋಲಿ ಮೇಲೆ ಒಂದು ಪ್ಲೇಟ್ ನಲ್ಲಿ ಬಿಲ್ವ ಪತ್ರೆ ಇಟ್ಟು ಅದರ ಮೇಲೆ ಶಿವ ಲಿಂಗವನ್ನು ಇಡಬೇಕು. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ […]

Continue Reading

ಈ ರೀತಿ ಮಾಡಿದರೆ ಶ್ರೀಮಂತರಾಗುವ ನಿಮ್ಮ ಕನಸು ನನಸಾಗುತ್ತದೆ!

ಪ್ರತಿಯೊಬ್ಬರಿಗೂ ಶ್ರೀಮಂತನಾಗುವ ಕನಸು ಇರುತ್ತದೆ. ಏಕೆಂದರೆ ಇಂದಿನ ಆರ್ಥಿಕ ಯುಗದಲ್ಲಿ ಹಣವು ಮನುಷ್ಯನ ಅತಿ ದೊಡ್ಡ ಅಗತ್ಯಗಳಲ್ಲಿ ಒಂದಾಗಿದೆ. ಹುಟ್ಟಿನಿಂದಲೇ ಕೆಲವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇದೇ ರೀತಿ ಬಹುತೇಕರು ಹಣ ಸಂಪಾದಿಸಲು ಹಗಲು ರಾತ್ರಿ ದುಡಿಯಬೇಕು. ನೀವೂ ಶ್ರೀಮಂತರಾಗುವ ಕನಸು ಕಾಣುತ್ತಿದ್ದರೆ ಜ್ಯೋತಿಷ್ಯದ ಕೆಲವು ವಿಶೇಷ ಪರಿಹಾರಗಳು ನಿಮಗೆ ಸಹಕಾರಿಯಾಗಬಹುದು. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ […]

Continue Reading