ಸ್ನಾನಕ್ಕೆ ಉತ್ತಮವಾದ ಸೋಪು ಯಾವುದು ಗೋತ್ತಾ?

ಕೆಮಿಕಲ್ ಯುಕ್ತ ಸೋಪಿನಿಂದ ನಾವು ಸ್ನಾನ ಮಾಡುತ್ತಿದ್ದೇವೆ, ಅದರಿಂದ ಚರ್ಮ ರೋಗಗಳು ಬರುವ ಸಂಭವವಿರುತ್ತದೆ. ಆರ್ಗಾನಿಕ್ ಸೋಪ್ ಬಳಸುವುದು ಉತ್ತಮ ಹಾಗಾದರೆ ಮನೆಯಲ್ಲಿ ನೈಸರ್ಗಿಕವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ಸೋಪ್ ನಟ್ ತಯಾರಿಸುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.ಸ್ನಾನಕ್ಕೆ ಸೋಪನ್ನು ಬಳಸುವುದು ಸೂಕ್ತವಲ್ಲ, ಸೋಪಿನಲ್ಲಿ ಕೆಮಿಕಲ್ ಇರುವುದರಿಂದ ಚರ್ಮಕ್ಕೆ ಹಾನಿಕಾರಕ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಹಾಗಾದರೆ ಸ್ನಾನಕ್ಕೆ ಸೋಪ್ ಬದಲಿಗೆ ಸೋಪ್ ನಟ್ ಎಂದರೆ ಶೀಗೆಕಾಯಿ, ಅಂಟುವಾಳಕಾಯಿ ಬಳಸಬೇಕು. ಸೋಪ್ ನಟ್ ತಯಾರಿಸುವ […]

Continue Reading

ನಿಮ್ಮ ಹಲ್ಲಿನಲ್ಲಿ ಈ ರೀತಿ ಗ್ಯಾಪ್ & ಅಂಗೈಯಲ್ಲಿ ಇಂತ ಗುರುತು ಇದ್ರೆ

ಭಾರತೀಯ ಸಂಪ್ರದಾಯದಲ್ಲಿ ಸಾಮುದ್ರಿಕ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತದೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಶರೀರದ ಅಂಗಗಳು ಇರುವ ರೀತಿಯ ಮೇಲೆ ಅವರ ಭವಿಷ್ಯ, ವ್ಯಕ್ತಿತ್ವದ ಬಗ್ಗೆ ತಿಳಿಯಬಹುದು. ಶರೀರದ ಯಾವ ಅಂಗ ಹೇಗಿದ್ದರೆ ಶುಭ, ಹೇಗಿದ್ದರೆ ಅಶುಭ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ […]

Continue Reading

ಮಹಿಳೆಯರಿಗೆ ಪುರುಷರಿಗಿಂತ “ಆ ವಿಚಾರ” ದಲ್ಲಿ ಆಸಕ್ತಿ ಹೆಚ್ಚು !ಚಾಣಕ್ಯ ಹೇಳಿದ ಸೀಕ್ರೆಟ್ ಸಂಗತಿ

ಚಾಣಕ್ಯನ ನೀತಿಗಳು ಯಾರಿಗೆ ತಾನೇ ತಿಳಿದಿಲ್ಲ, ಸಮಾಜದಲ್ಲಿ ಹೇಗೆ ಬದುಕಬೇಕು, ಜೀವನ ಹೇಗೆ ನಡೆಸಬೇಕು ಎಲ್ಲದನ್ನೂ ಚಾಣಕ್ಯ ನೀತಿಯಲ್ಲಿ ವಿವರವಾಗಿ ತಿಳಿಸಲಾಗಿದೆ. ಚಾಣಕ್ಯ ಸ್ತ್ರೀಯರ ಬಗ್ಗೆ ಕೆಲವೊಂದಿಷ್ಟು ವಾಸ್ತವಗಳನ್ನು ತಿಳಿಸಿದ್ದಾರೆ ಅದು ಏನು ಅಂತ ತಿಳಿಯೋಣ.ಮಹಿಳೆಯರಿಗೆ ಪುರುಷರಿಗಿಂತ ಆಸೆ ಜಾಸ್ತಿ ಎಂದು ಚಾಣಕ್ಯ ಹೇಳಿರುವ ಮಾತು. ಅದನ್ನು ಕೇಳಿದರೆ ಆಶ್ಚರ್ಯ ಆಗುವುದಂತು ಖಂಡಿತ. ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಬೇಕಾದರೂ ಕಂಡುಹಿಡಿಯಲು ಸಾಧ್ಯ ಆದರೆ ಒಂದು ಹೆಣ್ಣಿನ ಮನಸಲ್ಲಿ ಏನಿದೆ ಎಂದು ತಿಳಿಯುವುದು ಅಸಾಧ್ಯ ಎಂಬ ಗಾದೆ ಮಾತಿದೆ. […]

Continue Reading

ಚಾಣಕ್ಯರ ಪ್ರಕಾರ ಈ ಮೂರು ವಿಷಯದಲ್ಲಿ ನಾಚಿಕೆ ಬಿಟ್ರೆ ಯಶಸ್ಸು ಖಚಿತವಂತೆ!

ಆಚಾರ್ಯ ಚಾಣಕ್ಯನು ತಮ್ಮ ನೀತಿಗಳ ಆಧಾರದ ಮೇಲೆ ಓರ್ವ ಬಾಲಕನನ್ನು ಭಾರತದ ಚಕ್ರವರ್ತಿಯನ್ನಾಗಿ ಮಾಡುತ್ತಾನೆ. ಆ ಬಾಲಕನೇ ಚಂದ್ರಗುಪ್ತ ಮೌರ್ಯ. ಚಾಣಕ್ಯನ ನೀತಿಗಳನ್ನು ಕೇವಲ ಚಂದ್ರಗುಪ್ತ ಮೌರ್ಯ ಮಾತ್ರನಲ್ಲ, ಇದನ್ನು ಅನೇಕ ರಾಜರುಗಳು ಮತ್ತು ಚಕ್ರವರ್ತಿಗಳು ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಚಾಣಕ್ಯನ ನೀತಿಯ ಪ್ರಕಾರ, ಯಾವ ವ್ಯಕ್ತಿ ಈ ವಿಷಯಗಳಲ್ಲಿ ನಾಚಿಕೆಯನ್ನು ಮತ್ತು ಹಿಂಜರಿಕೆಯನ್ನು ಹೊಂದಿರುತ್ತಾನೆಯೋ ಆ ವ್ಯಕ್ತಿ ಎಂದಿಗೂ ಜೀವನದಲ್ಲಿ ಸಂತೋಷವನ್ನು ಹೊಂದಲು ಸಾಧ್ಯವಿಲ್ಲವೆಂದು ಹೇಳಲಾಗಿದೆ. ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ […]

Continue Reading

ಮನೆಯಲ್ಲಿ ಯಾವ ಕಡೆ ಯಾವ ಕನ್ನಡಿ ಇಡಬೇಕು ಗೋತ್ತಾ?ಕನ್ನಡಿಗೆ ಸಂಬಂಧಿಸಿದ ಕೆಲವು ವಾಸ್ತು ನಿಯಮಗಳ ಬಗ್ಗೆ ತಿಳಿಯಿರಿ!

ವಾಸ್ತು ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ಒಂದಲ್ಲಾ ಒಂದು ರೀತಿಯಲ್ಲಿ ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಕೆಲವು ವಸ್ತುಗಳನ್ನು ಹೊಂದಿರುವುದು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗಿದೆ. ಅದೇ ಸಮಯದಲ್ಲಿ, ವಸ್ತುಗಳು ವಾಸ್ತು ಪ್ರಕಾರ ಇಲ್ಲದಿದ್ದರೆ ಮನೆಯಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ […]

Continue Reading

ಮನೆಯಲ್ಲಿ ಈ ವಸ್ತುಗಳಿದ್ದರೆ ಕೂಡಲೇ ಮನೆಯಿಂದ ಹೊರಹಾಕಿ!ಇಲ್ಲವಾದಲ್ಲಿ ದಾರಿದ್ರ್ಯ ಶುರುವಾಗಲಿದೆ.

ಮನುಷ್ಯರ ಜೀವನದಲ್ಲಿ ವಾಸ್ತುಶಾಸ್ತ್ರದ ತನ್ನದೇ ಆದ ಮಹತ್ವವಿದೆ. ಮನುಷರ ಜೀವನದ ಬಹುತೇಕ ಏರಿಳಿತಗಳು ವಾಸ್ತುಮೇಲೆ ಅವಲಂಭಿಸಿವೆ.ಯಾವುದೇ ವ್ಯಕ್ತಿಯ ಜೀವನದಲ್ಲಿ ವಾಸ್ತುದೋಷಗಳುದುರಾದರೆ, ಆ ವ್ಯಕ್ತಿಯ ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ವಾಸ್ತುಶಾಸ್ತ್ರದ ನಿಯಮಗಳು ದಿಕ್ಕು ಹಾಗೂ ಸೂರ್ಯನ ಕರಣಗಳ ಮೇಲೆ ಅವಲಂಭಿಸಿವೆ.ವಾಸ್ತುಗಳ ಈ ನಿಯಮ ಅನುಸರಿಸುವುದರಿಂದ ಸಮೃದ್ಧಿ ನೆಲೆಸುತ್ತದೆ.ವಾಸ್ತುಶಾಸ್ತ್ರದ ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುವುದರ ಜೊತೆಗೆ ಸಂಕಷ್ಟಗಳು ದೂರಾಗುತ್ತವೆ.ಆದರೆ, ಕೆಲವರು ವಾಸ್ತುಶಾಸ್ತ್ರದ ಬಗ್ಗೆ ಗಮನವೇ ಹರಿಸುವುದಿಲ್ಲ.ಈ ಕಾರಣದಿಂದ ಮನೆಯಲ್ಲಿ ದಾರಿದ್ರ್ಯ ಹಾಗೂ ಆರೋಗ್ಯ ಸಮಸ್ತ್ಯೆಗಳು ತಲೆದೂರುತ್ತವೆ. ವಾಸ್ತುಶಾಸ್ತ್ರದ […]

Continue Reading

ಮಹಿಳೆಯರ ಹಸ್ತದಲ್ಲಿ ಈ ಚಿಹ್ನೆಗಳು ಇದ್ದರೆ ತುಂಬಾನೆ ಲಕ್ಕಿಯಂತೆ!ಇವರನ್ನ ಮದುವೆಯಾದ್ರೆ ಅದೃಷ್ಟ

ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಕೈಗಳಲ್ಲಿನ ರೇಷಗಳ ಹೊರತಾಗಿ, ಬೆರಳುಗಳ ಆಕಾರ ಹಾಗೂ ಕೈಗಳ ಮೇಲಿನ ಕಲೆಗಳದ್ದೂ ಕೂಡ ವಿಶೇಷ ಮಹತ್ವವಿದೆ. ಈ ಗುರುತುಗಳು ಅಥವಾ ಚಿಹ್ನೆಗಳು ಹಲವು ರೀತಿಯ ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ.ಕೆಲವು ರೇಷೆಗಳು ಮಹಿಳೆಯರಿಗೆ ಮತ್ತು ಪುರುಷರಿಗೆ ವಿಭಿನ್ನ ಮುನ್ಸೂಚನೆಗಳನ್ನು ನೀಡುವಂತೆಯೇ, ಈ ಗುರುತು ಅಥವಾ ಚಿಹ್ನೆಗಳು ಮಹಿಳೆ ಮತ್ತು ಪುರುಷರಲ್ಲಿ ವಿಭಿನ್ನ ಪ್ರಾಮುಖ್ಯತೆಗಳನ್ನು ಹೊಂದಿವೆ.ಹಾಗಾದರೆ ಬನ್ನಿ ಮಹಿಳೆಯರ ಅಂಗೈಯಲ್ಲಿ ಇರುವ ಗುರುತುಗಳ ಬಗ್ಗೆ ತಿಳಿದುಕೊಳ್ಳೋಣ.ಇವು ಮೆಹಿಲೆಯರಲ್ಲಿ ಧನ, ಸುಖ-ಸಮೃದ್ಧಿ ಹಾಗೂ ಅವರ […]

Continue Reading

ಮೊಟ್ಟೆ ಜೊತೆಗೆ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ!

ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತಾದೆ.ಆದರೆ, ಮೊಟ್ಟೆಗಳನ್ನು ಸೇವಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ಗಮನಾರ್ಹವಾಗಿ ಮೊಟ್ಟೆ ಸೇವಿಸುವ ಮೊದಲು ಮತ್ತು ನಂತರ ಕೆಲವು ಆಹಾರಗಳನ್ನು ಸೇವಿಸಬಾರದು.ಈ ಬಗ್ಗೆ ಸರಿಯಾಗಿ ನಿಗಾ ವಹಿಸದಿದ್ದರೆ ಅಜೀರ್ಣದಂತಹ ಸಮಸ್ಯೆ ಎದುರಾಗಬಹುದು.ಮೊಟ್ಟೆಗಳಲ್ಲಿ ಪ್ರೋಟೀನ್,ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ.ಆದರೆ ಮೊಟ್ಟೆಯೊಂದಿಗೆ ಕೆಲವು ಆಹಾರ ಸೇವಿಸಿದರೆ ಅದು ನಿಮಗೆ ಅಲರ್ಜಿ ಅಥವಾ ಅಜೀರ್ಣವನ್ನುಂಟುಮಾಡಬಹುದು.ಹಾಗಾಗಿ ಮೊಟ್ಟೆಯ ಜೊತೆ ಯಾವ ಆಹಾರವನ್ನು ಸೇವಿಸಬಹುದು,ಯಾವ ಆಹಾರಾವನ್ನು ಸೇವಿಸಬಾರದು ಎಂಬ ಬಗ್ಗೆ ಎಚ್ಚರ ವಹಿಸಿ. ಮೊಟ್ಟೆ ಜೊತೆಗೆ ಈ ಆಹಾರಗಳನ್ನು ಸೇವಿಸದಿದ್ದರೆ ಒಳಿತು:ಮೊಟ್ಟೆಗಳೊಂದಿಗೆ […]

Continue Reading

ಹೀಗೆ ಮಾಡಿದರೆ ಸೊಳ್ಳೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ!

ಮಳೆಗಾಲ ಆಗಮನದೊಂದಿಗೆ ಸೊಳ್ಳೆಗಳ ಆಗಮನವೂ ಪ್ರಾರಂಭವಾಗುತ್ತದೆ. ಸೊಳ್ಳೆಗಳನ್ನು ಓಡಿಸಲು, ಜನರು ಮಾರುಕಟ್ಟೆಯಲ್ಲಿ ಅನೇಕ ವಸ್ತುಗಳು ಲಭ್ಯವಿರುತ್ತವೆ. ಆದರೂ ಅದು ಸೊಳ್ಳೆಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ.ಅಲ್ಲದೆ ಅದು ಕೆಮಿಕಲ್ ಗಳಾಗಿರುವುದರಿಂದ ಅದು ನಮ್ಮ ಆರೋಗ್ಯಕ್ಕೂ ತೊಂದರೆ ಉಂಟು ಮಾಡುತ್ತದೆ.ಆದರೆ ಇಂದು ನಾವು ಹೇಳುವ ಕೆಲ ಪರಿಹಾರಗಳಿಂದ ಸೊಳ್ಳೆ ಕಾಟವೂ ತಪ್ಪುತ್ತದೆ.ನಿಮ್ಮ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರುವುದಿಲ್ಲ.  ಚಕ್ಕೆ:ಸೊಳ್ಳೆಗಳುಚಕ್ಕೆ ಪರಿಮಳವನ್ನು ಇಷ್ಟಪಡುವುದಿಲ್ಲ.ಇದರಲ್ಲಿ ಸಿನ್ನಮಾಲ್ಡಿಹೈಡ್ ಮತ್ತು ಸಿನ್ನಮೈಲ್ ಅಸಿಟೇಟ್ ನಂತಹ ಅನೇಕ ಪದಾರ್ಥಗಳಿವೆ. ಇದು ಸೊಳ್ಳೆಗಳನ್ನು ದೂರವಿರಿಸುತ್ತದೆ.ಸ್ಪ್ರೇ ಬಾಟಲಿಯಲ್ಲಿ […]

Continue Reading

ಕನಸಿನಲ್ಲಿ ಶಿವನ ಯಾವ ರೂಪವನ್ನು ಕಂಡರೆ ಏನು ಫಲ!ಈ ರೂಪ ನೋಡಿದರೆ ಅದೃಷ್ಟ!

ನಿದ್ರೆ ಮಾಡುವಾಗ ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಕನಸುಗಳು ನಮ್ಮ ಭವಿಷ್ಯದ ಬಗ್ಗೆ ಹೇಳುತ್ತವೆ. ಇವುಗಳ ಮೂಲಕ ಒಬ್ಬ ವ್ಯಕ್ತಿಯು ಭವಿಷ್ಯದಲ್ಲಿ ಸಂಭವಿಸಲಿರುವ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು. ಕೆಲವು ಕನಸುಗಳ ಫಲವನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ ಮತ್ತು ಇನ್ನೂ ಕೆಲವು ಕನಸುಗಳು ಬಹಳ ಭಯಂಕರವಾಗಿರುತ್ತವೆ. ಅನೇಕ ಜನರು ತಮ್ಮ ಕನಸಿನಲ್ಲಿ ದೇವರು ಮತ್ತು ದೇವತೆಗಳನ್ನು ನೋಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕನಸಿನಲ್ಲಿ ಭೋಲೆನಾಥ್‌ನನ್ನು ಆಂದರೆ ಶಿವನನ್ನು ನೋಡುವುದರ ಅರ್ಥವೇನೆಂದು ಇಂದು ನಾವು ನಿಮಗೆ ಹೇಳಲಿದ್ದೇವೆ. ನಿಮ್ಮ ಕನಸಿನಲ್ಲಿ […]

Continue Reading